ಸ್ಫೂರ್ತಿಯಾದ ಶಕ್ತಿಧಾಮ;ಮೈಸೂರಿಗೆ ಒಲಿದ ಬಂಗಾರದ ಮನುಷ್ಯ

ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿ ಮಾಡುತ್ತಿರುವ ಶಕ್ತಿಧಾಮ ಎಲ್ಲರ ಗಮನವನ್ನು ಸೆಳೆದಿದೆ ಹಾಗೂ ಹೆಚ್ಚಿನ  ಮನೆಮಾತಾದ ವಿಷಯವಾಗಿದೆ, ಇದರ ವಿಶೇಷತೆ ಎಂದರೆ ಕನ್ನಡ ಚಿತ್ರರಂಗದಲ್ಲಿಯೇ ಚಿಕ್ಕ ವಯಸ್ಸಿನಿಂದ ತಮ್ಮ ಕಲೆಯನ್ನು ವ್ಯಕ್ತಪಡಿಸಿಕೊಂಡು,ಅಭಿನಯದ ಛಾಪನ್ನು ಮೂಡಿಸಿದಂತಹ ಹೆಸರಾಂತ ಕಲಾವಿದ ಪುನೀತ್‌ ರಾಜ್‌ಕುಮಾರ್. ಇವರು  ಹುಟ್ಟಿನಿಂದಲೇ ತಮ್ಮ  ಹೆಸರಿನ ಜೊತೆಗೆ ತಮ್ಮ ಸರಳತೆಯಿಂದಲೇ ಹೆಚ್ಚಾಗಿ ಕನ್ನಡಿಗರ ಮನೆ ಮನಸ್ಸನ್ನು ಗೆದಿದ್ದರು.ಆದರೆ ಅವರ ಶಕ್ತಿಧಾಮ ಎಂಬುದು ಕೌಟುಂಬಿಕ ಹಿನ್ನೆಲೆಯನ್ನು ಕಳೆದುಕೊಂಡ ಹೆಣ್ಣುಮಕ್ಕಳಿಗೆ ಇಲ್ಲಿ ಆಶ್ರಯದ ಜೊತೆಗೆ ಉನ್ನತವಾದ ಶಿಕ್ಷಣವನ್ನು ಪೂರೈಸಲು ಸಾಥ್ ಕೊಡುತ್ತಿದೆ ಈ ಶಕ್ತಿಧಾಮ 2015 ರಿಂದ ಸುಮಾರು 160 ಹೆಣ್ಣುಮಕ್ಕಳು ಇಲ್ಲಿ ಅಶ್ರಯವನ್ನು ಪಡೆದುಕೊಳ್ಳತ್ತಿದ್ದಾರೆ ವಿಶೇಷವೆಂದರೆ ಮಧ್ಯಪ್ರದೇಶ,ಗುಲ್ಬರ್ಗಾ ಮತ್ತು ರಾಯಚೂರು ಮುಂತಾದ ಕಡೆಯಿಂದ ಬಂದಂತಹ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡುತ್ತಿರುವುದು ವಿಶೇಷವಾಗಿದೆ,ಇದೇ ರೀತಿಯಾದ ಕೌಟುಂಬಿಕ ಹಿನ್ನೆಲೆಯನ್ನು ಕಳೆದುಕೊಂಡ ಹೆಣ್ಣುಮಕ್ಕಳಿಗೆ ಶಕ್ತಿಯನ್ನು ತುಂಬುತ್ತಾ ವಿದ್ಯೆಯನ್ನು ಹರಿಸುವ ಧಾಮವಾಗಿ ತನ್ನ ಸ್ಧಾನಕ್ಕೇ ಸ್ಫೂರ್ತಿಯಾಗಿದೆ ಶಕ್ತಿಧಾಮ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಈ ವರ್ಷ 2021 ರ ಬಹುನಿರೀಕ್ಷೆಯ ಸಿನಿಮಾ ʼರೈಡರ್‌ʼ ಭರ್ಜರಿಯಾಗಿ ಬಿಡುಗಡೆಗೊಂಡಿದೆ

Fri Dec 24 , 2021
ಈ ವರ್ಷ 2021 ರ ಕೊನೆಯಲ್ಲಿ ರಿಲೀಸ್‌ ಆಗಿರುವಂತಹ  ಬಹು ನಿರೀಕ್ಷೆಯ ಸಿನಿಮಾ ಇನ್ನೊಂದು ಯಾವುದಪ್ಪ ಅಂದ್ರೆ ಅದು ಯುವರಾಜ ನಿಖಿಲ್‌  ಕುಮಾರ್‌ ಅವರ ರೈಡರ್‌ ಸಿನಿಮಾ ,ಇಂದು ರಿಲೀಸ್‌  ಆಗಿದ್ದು ,ವಿಜಯ್‌ ಕುಮಾರ್‌ ಕೊಂಡ ಅವರ ನಿರ್ದೇಶನದಿಂದ ಮೂಡಿಬಂದ,ಲಹರಿ ಫಿಲ್ಮ್ಸ್‌ ನ ನಿರ್ಮಾಣದ  ಚಿತ್ರ . ಇದೊಂದು ಪಕ್ಕ ಕಮರ್ಷಿಯಲ್‌  ಮತ್ತು ಲವ್‌ ಎಲಿಮೆಂಟ್ಸ್‌ ಇರುವಂತ ಸಿನಿಮಾ .ಈ ಸಿನಿಮಾದಲ್ಲಿ ನಾಯಕನನ್ನ ಬಾಸ್ಕೆಟ್‌ ಬಾಲ್‌ ಪ್ಲೆಯರ್‌ ಅಗಿ ಹಾಗೂ […]

Advertisement

Wordpress Social Share Plugin powered by Ultimatelysocial