ತಿ.ನರಸೀಪುರ …. ಆಪೇ ಆಟೋ ಮತ್ತು ಓಮಿನಿ ಕಾರ್ ಮುಖಾಮುಖಿ ಡಿಕ್ಕಿ.

ಸ್ಥಳದಲ್ಲೇ ಓರ್ವ ಮಹಿಳೆ ಸಾವು.
ನರಸೀಪುರ ತಾಲ್ಲೂಕಿನ ಸೋಸಲೆ ಗ್ರಾಮದ ಸಮೀಪ ಘಟನೆ.
ಮೈಸೂರಿನ ಜೆಪಿ ನಗರ ನಿವಾಸಿ ವಿಶಾಲಾಕ್ಷಿ(29)ಮೃತ ದುರ್ದೈವಿ.
ಅಪಘಾತದಲ್ಲಿ ಗಂಭೀರ ಗಾಯಗೊಂಡ ವಿಶಾಲಾಕ್ಷಿ ಪತಿ ಶಂಕರ್ ಹಾಗೂ ಇಬ್ಬರು ಮಕ್ಕಳು.
ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು.
ಆಪೇ ಆಟೋದಲ್ಲಿ ಪ್ರಯಾಣ ಮಾಡುತ್ತಿದ್ದ ಮಳವಳ್ಳಿ ತಾಲ್ಲೂಕಿನ ನಂಜೇಗೌಡನಪುರ ಗ್ರಾಮಸ್ಥರು.
ಗ್ರಾಮಸ್ಥರಾದ ರಾಜು,ಮಣಿ,ರತ್ನಮ್ಮ, ಗಂಭೀರ ಗಾಯಗೊಂಡ ಸವಾರರು.
ಸ್ಥಳೀಯರ ಸಹಾಯದಿಂದ ಗಾಯಾಳುಗಳ ರಕ್ಷಣೆ.
ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ಭೇಟಿ ಪರಿಶೀಲನೆ.
ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ನಂಬರ್ ಪ್ಲೇಟ್ ಇರದ ಆಟೋದಲ್ಲಿ ಬಂದು ದರೋಡೆ

Mon Jul 25 , 2022
ಜಯನಗರ ಠಾಣಾ ಪೊಲೀಸರಿಂದ ಆರೋಪಿಗಳ ಬಂಧನ ಆಯೂಬ್ ಅಹಮದ್ ಹಾಗೂ ವಸೀಂ ಬಂಧಿತ ಆರೋಪಿಗಳು ಜುಲೈ 18ರಂದು ಜಯನಗರ 8ನೇ ಹಂತದಲ್ಲಿ ನಡೆದಿರುವ ಘಟನೆ ಭಿಭೂತಿ ಲಾಲ್ ಎಂಬಾತನಿಗೆ ಬೆದರಿಸಿ ದರೋಡೆಗೈದಿದ್ದ ಆರೋಪಿಗಳು 2 ಮೊಬೈಲ್, 20 ಸಾವಿರ ನಗದು, 30 ಗ್ರಾಂ ಬೆಳ್ಳಿಯ ಬ್ರಾಸ್ ಲೆಟ್ ದೋಚಿದ್ದರು ಬಳಿಕ ಆಟೋದಲ್ಲಿ ಎಸ್ಕೇಪ್ ಆಗಿದ್ದ ಆರೋಪಿಗಳು ಜಯನಗರ ಠಾಣೆಗೆ ದೂರು ನೀಡಿದ್ದ ಬಿಭೂತಿ ಲಾಲ್ ದೂರಿನನ್ವಯ ಇಬ್ಬರು ಆರೋಪಿಗಳ ಬಂಧನ, […]

Advertisement

Wordpress Social Share Plugin powered by Ultimatelysocial