ಕೊರೊನಾಗೆ ಲಸಿಕೆಯಿಲ್ಲ. ಸಾಮಾಜಿಕ ಅಂತರ ಇದಕ್ಕೆ ಮದ್ದು ಎಂದು ಮಾಜಿ ಸಿಎಂ  ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸರ್ಕಾರದ ನೀತಿಗಳೇ ಕೊರೊನಾ ಹೆಚ್ಚಾಗಲು ಕಾರಣ. ಲಾಕ್ ಡೌನ್ ಸಡಿಲಿಕೆ ಇದಕ್ಕೆ ಕಾರಣ. ಜನರು ಇದ್ರ ಬಗ್ಗೆ ಜಾಗೃತರಾಗಿಲ್ಲ. ವಿದ್ಯಾವಂತರು ಕೂಡ ಮಾಸ್ಕ್ ಹಾಕಿಕೊಳ್ತಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ತಿಲ್ಲ. ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಲಾಕ್ ಡೌನ್ ಸಡಿಲಿಕೆ ನಂತ್ರ ಪ್ರಕರಣ ಹೆಚ್ಚಾಗಿ ಕಂಡು […]

Advertisement

Wordpress Social Share Plugin powered by Ultimatelysocial