ಚಲನಚಿತ್ರರಂಗದಲ್ಲಿ ಬಹುಕಾಲದಿಂದ ನಿರಂತರವಾಗಿ ಸಕ್ರಿಯರಾಗಿರುವವರಲ್ಲಿ ಸಾಹುಕಾರ್ ಜಾನಕಿ ಪ್ರಮುಖರು. ತಮಿಳು ಮತ್ತು ತೆಲುಗು ಚಿತ್ರರಂಗಗಳು ಹೆಚ್ಚು ಅವಕಾಶ ಕೊಟ್ಟ ಸಾಹುಕಾರ್ ಜಾನಕಿ ಅಚ್ಚ ಕನ್ನಡತಿ. ಸಾಹುಕಾರ್ ಜಾನಕಿ 1931ರ ಡಿಸೆಂಬರ್ 12ರಂದು ಜನಿಸಿದರು. ಮೂಲತಃ ಅವರ ಕುಟುಂಬದವರು ಉಡುಪಿಯವರು. ತಂದೆಯವರಿಗೆ ರಾಜ್ಯದಿಂದ ರಾಜ್ಯಕ್ಕೆ ವರ್ಗಾವಣೆಯಾಗುವ ಕೇಂದ್ರ ಸರಕಾರಿ ಕೆಲಸ. ಹೀಗಾಗಿ ಜಾನಕಿ ಅವರು ಆಂಧ್ರದ ರಾಜಮುಂಡ್ರಿಯಲ್ಲಿ ಜನಿಸಿದರು. ಅದರೆ ಮನೆಯಲ್ಲಿ ಅವರ ಮಾತು ಕನ್ನಡವೇ ಆಗಿತ್ತು. ಅಪ್ಪ ಉನ್ನತ ಹುದ್ದೆಯಲ್ಲಿದ್ದರೂ […]

1941ರಲ್ಲಿ ಮೈಸೂರಿನಲ್ಲಿ ಜನಿಸಿದ ಶ್ಯಾಮಲಾ ಜಾಗೀರ್ದಾರ್ ತಮ್ಮ ಏಳನೆಯ ವಯಸ್ಸಿನಲ್ಲೇ ಹಿಂದೂಸ್ಥಾನಿ ಸಂಗೀತ ಕಲಿಕೆ ಆರಂಭಿಸಿದರು. ಮುಂದೆ ಆರು ದಶಕಗಳ ಕಾಲ ಅವರ ಸಂಗೀತ, ಅದರಲ್ಲೂ ವಿಶೇಷವಾಗಿ ಸುಗಮ ಸಂಗೀತ ನಾಡಿನೆಲ್ಲೆಡೆಯಲ್ಲದೆ, ಹೊರನಾಡಿನಲ್ಲೂ ಪಸರಿಸಿತ್ತು. ಸುಗಮ ಸಂಗೀತ ಸಮ್ಮೇಳನದ ಅಧ್ಯಕ್ಷತೆ, ಸುಗಮ ಸಂಗೀತ ಕ್ಷೇತ್ರದ ಅತ್ಯುನ್ನತ ಪುರಸ್ಕಾರವಾದ ‘ಸಂತ ಶಿಶುನಾಳ ಪ್ರಶಸ್ತಿ’, ರಾಜ್ಯೋತ್ಸವ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪುರಸ್ಕಾರಗಳೂ ಸೇರಿದಂತೆ ಅನೇಕ ಗೌರವಗಳು ಶ್ಯಾಮಲಾ ಜಾಗೀರ್ದಾರ್ ಅವರನ್ನು […]

ನವದೆಹಲಿ:  ಜಾರಿ ನಿರ್ದೇಶನಾಲಯ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ ಕೆ ಕವಿತಾ ವಿರುದ್ಧ ಗಂಭೀರ ಆರೋಪ ಮಾಡಿದೆ.ತೆಲಂಗಾಣ ವಿಧಾನ ಪರಿಷತ್ ಸದಸ್ಯೆಯಾಗಿರುವ ಕವಿತಾ ಮತ್ತು ಅವರ ಪಾಲುದಾರ ಒಟ್ಟಾಗಿ ಲಿಕ್ಕರ್ ಕಂಪೆನಿ ಇಂಡೊ ಸ್ಪಿರಿಟ್ ನಲ್ಲಿ ಶೇಕಡಾ 65ರಷ್ಟು ಪಾಲನ್ನು ಹೊಂದಿದ್ದಾರೆ ಎಂದು ಜಾರಿ ನಿರ್ದೇಶನಾಲಯ ತನ್ನ ವರದಿಯಲ್ಲಿ ಹೇಳಿದೆ. ಕವಿತಾ ಅವರ ಹೆಸರು ಆರಂಭದಿಂದಲೂ ದೆಹಲಿ ಲಿಕ್ಕರ್ ಹಗರಣದಲ್ಲಿ ಕೇಳಿಬರುತ್ತಿದೆ. ಕಳೆದ ತಿಂಗಳು ಕೋರ್ಟ್ […]

ಬೆಳಗಾವಿ : ಹಳೆ ಪಿಂಚಣಿ ಯೋಜನೆ ಜಾರಿಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಹಳೆ ಪಿಂಚಣಿ ಯೋಜನೆ ಜಾರಿ ಸಂಬಂಧ ಚರ್ಚೆಗೆ ಸರ್ಕಾರಒಪ್ಪಿಗೆ ಸೂಚಿಸಿದೆ.ಸರ್ಕಾರಿ ನೌಕರರಿಗೆ ಹಳೇ ಪಿಂಚಣಿ ಯೋಜನೆ ಜಾರಿಗೆ ಆಗ್ರಹಿಸಿ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕುರಿತು ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಸದನದಲ್ಲಿ ಸಮಗ್ರ ಚರ್ಚೆ ನಡೆದ ಬಳಿಕ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ […]

ವಿಶ್ವ ಪ್ರಸಿದ್ಧ ದೇವಾಲಯ ಮಳೆಗೆ ಆಹುತಿಯಾಗಿರುವ ಘಟನೆ ಮೈಸೂರು ಜಿಲ್ಲೆ    ಟಿ ನರಸೀಪುರ ತಾಲೂಕು ಮೂಗೂರು ಗ್ರಾಮದಲ್ಲಿ ನಡೆದಿದೆ. ಮೂಗೂರು ತಿಬ್ಬದೇವಿ ಪಕ್ಕದಲ್ಲಿರುವ ಈಶ್ವರ ದೇವಾಲಯ ಮುಜರಾಯಿ ಇಲಾಖೆಯ ಬೇಜವಾಬ್ದಾರಿತನದಿಂದ ಈ ಘಟನೆ  ಸಂಭವಿಸಿದೆ. ತಾಲ್ಲೂಕು ಆಡಳಿತ ತಲೆ ಕೆಡಿಸಿಕೊಳ್ಳುತ್ತಿಲ್ಲ, ಅತಿಯಾದ ಮಳೆಯಿಂದ ಈ ಘಟನೆ ಸಂಭವಿಸಿದೆ ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://plಇay.google.com/store/apps/details?id=com.speed.newskannada  

    ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ರಾಜೀನಾಮೆ ನೀಡಿದ ನಂತರವೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದಿಯಾಗಿ ಅರ್ಧಕರ್ಧ ಬಿಜೆಪಿ ಮುಖಂಡರು ಅವರ ನೆರಳಿನಲ್ಲೇ ಇದ್ದಾರೆ. ಬಿಎಸ್‌ವೈ ಮಾತಿಗೆ ಹೈಕಮಾಂಡ್ ಮಟ್ಟದಲ್ಲಿ ಬೆಲೆಯಿದೆಯೋ ಇಲ್ಲವೋ ಒಟ್ಟಿನಲ್ಲಿ ರಾಜ್ಯ ಬಿಜೆಪಿಗಂತೂ ಅವರು ಪ್ರಶ್ನಾತೀತ ನಾಯಕ.ಮುಖ್ಯಮಂತ್ರಿ ಹುದ್ದೆಗೆ ಕಣ್ಣೀರಿಟ್ಟು ರಾಜೀನಾಮೆ ನೀಡಿದಾಗ, ವಿರೋಧ ಪಕ್ಷದ ನಾಯಕರಿಗೂ ಹೃದಯ ಚುರುಕ್ ಅಂದಿತ್ತು. ಕಾಂಗ್ರೆಸ್ಸಿನವರು ವಾಜಪೇಯಿ, ಆಡ್ವಾಣಿ, ಜೋಶಿಯವರನ್ನು ಮೋದಿ ಮತ್ತು ಅಮಿತ್ ಶಾ ಸರಿಯಾಗಿ ನಡೆಸಿಕೊಂಡಿಲ್ಲ […]

2020 ರಲ್ಲಿ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ವರದಿಯ ಪ್ರಕಾರ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪುನಃಸ್ಥಾಪಿಸಿದ 45 ಕೆರೆಗಳಲ್ಲಿ 15 “ಕಳಪೆ ನೀರಿನ ಗುಣಮಟ್ಟ” ಮತ್ತು 24 ರಲ್ಲಿ ಅದು “ವೆರಿ ಪೋರ್” ಎಂದು ಹೇಳಿದೆ. 21.16 ಎಕರೆಯಲ್ಲಿ ಹರಡಿರುವ, ಕನಕಪುರ ರಸ್ತೆಯಿಂದ ದೂರದಲ್ಲಿರುವ ದೊಡ್ಡಕಲ್ಲಸಂದ್ರ ಕೆರೆಯು ಪುನರುಜ್ಜೀವನದ ಹೆಸರಿನಲ್ಲಿ ನಾಗರಿಕ ಸಂಸ್ಥೆ ನಡೆಸುತ್ತಿರುವ ಸೌಂದರ್ಯವರ್ಧಕ ಕ್ರಮಗಳಿಗೆ ಅತ್ಯುತ್ತಮ ಉದಾಹರಣೆಯಾಗಿದೆ.‌ ಎನ್‌ಜಿಒ ಆಕ್ಷನ್ ಏಡ್ ಅಸೋಸಿಯೇಷನ್ […]

 ಅಮೆಜಾನ್ ಪ್ರೈಮ್ ಮುಖ್ಯವಾಗಿ ವೆಬ್ ಸೀರೀಸ್ ಜೊತೆಗೆ ಚಲನಚಿತ್ರಗಳನ್ನು ಹೊಂದಿದೆ ಆದರೆ ಪ್ರೇಕ್ಷಕರು ಪ್ರೈಮ್‌ನಲ್ಲಿ ಸೀರೀಸ್ಗಿಂತ ಚಲನಚಿತ್ರಗಳನ್ನು ವೀಕ್ಷಿಸಲು ಬಯಸುತ್ತಾರೆ. ಆದರೆ ನೆಟ್‌ಫ್ಲಿಕ್ಸ್ ಚಲನಚಿತ್ರಗಳ ಜೊತೆಗೆ ಅದರ ವ್ಯಾಪಕ ಸೀರೀಸ್ ಹೆಸರುವಾಸಿಯಾಗಿದೆ ಮತ್ತು ಹಾಟ್‌ಸ್ಟಾರ್ ಕ್ರೀಡೆಗಳ ಲೈವ್ ಸ್ಟ್ರೀಮಿಂಗ್‌ಗೆ ಹೆಸರುವಾಸಿಯಾಗಿದೆ. ಎಲ್ಲಾ ಮೂರು ಪ್ಲಾಟ್‌ಫಾರ್ಮ್‌ಗಳ ಚಂದಾದಾರಿಕೆ ಶುಲ್ಕವು ಒಂದೇ ಶ್ರೇಣಿಯಲ್ಲಿದ್ದರೂ, ನೆಟ್‌ಫ್ಲಿಕ್ಸ್‌ಗೆ ಹೋಲಿಸಿದರೆ ಪ್ರೈಮ್ ʻಕನಿಷ್ಟದರ ಹೊಂದಿದೆ ಮತ್ತು ಹೆಚ್ಚಾಗಿ ಭಾರತೀಯ ವಿಷಯವನ್ನು ಹೊಂದಿದೆ. ಚಂದಾದಾರಿಕೆ ಶುಲ್ಕಗಳು ಗ್ಯಾಜೆಟ್‌ನಿಂದ ಗ್ಯಾಜೆಟ್‌ಗೆ ಬದಲಾಗುತ್ತವೆ. ನೆಟ್‌ಫ್ಲಿಕ್ಸ್‌ನ […]

    ಬೇಕಾಗುವ ಪದಾರ್ಥಗಳು… ತೆಂಗಿನ ಕಾಯಿ ಚೂರು- ಒಂದು ಸಣ್ಣ ಬಟ್ಟಲು ಬೆಳ್ಳುಳ್ಳಿ- ಸ್ವಲ್ಪ ಈರುಳ್ಳಿ- ಸಣ್ಣ ಗಾತ್ರದ್ದು 1 ಜೀರಿಗೆ- ಸ್ವಲ್ಪ ಕಾಳು ಮೆಣಸು- ಸ್ವಲ್ಪ ಹಸಿಮೆಣಸಿನ ಕಾಯಿ- 4-5 ಕರಿಬೇವು-ಸ್ವಲ್ಪ ಕೊತ್ತಂಬರಿ ಸೊಪ್ಪು-ಸ್ವಲ್ಪ ಟೊಮೆಟೋ- ದೊಡ್ಡ ಗಾತ್ರದ್ದು ಒಂದು ಉಪ್ಪು- ರುಚಿಗೆ ತಕ್ಕಷ್ಟು ಹುಣಸೆಹಣ್ಣು- ಸ್ವಲ್ಪ ಎಣ್ಣೆ- ಸ್ವಲ್ಪ ಮಾಡುವ ವಿಧಾನ… ಒಲೆಯ ಮೇಲೆ ಬಾಣಲೆಯಿಟ್ಟು 2-3 ಚಮಚ ಎಣ್ಣೆ ಹಾಕಿ ಉಪ್ಪು, ಹುಣಸೆಹಣ್ಣನ್ನು ಹೊರತುಪಡಿಸಿ […]

Advertisement

Wordpress Social Share Plugin powered by Ultimatelysocial