ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಳೆದ 8 ವರ್ಷ ಅವಧಿಯ ದೇಶದಲ್ಲಿ ಅಭಿವೃದ್ಧಿಯ ನಾಗಾಲೋಟ ಆರಂಭವಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಹಾಲಪ್ಪ ಆಚಾರ್ ಹೇಳಿದರು. ಯಲಬುರ್ಗಾ ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಕೇಂದ್ರ ರಾಜ್ಯ ಸರ್ಕಾರಗಳು ಸಾಧನೆ ಪ್ರಣಾಳಿಕೆ ಪುಸ್ತಕ ಹಾಗೂ ತಮ್ಮ ಐದು ವರ್ಷಗಳ ಅಭಿವೃದ್ಧಿ ಕಾರ್ಯಗಳ ಸಾಧನೆ ಮುನ್ನೋಟ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು. ಹರಿಶ್ಚಂದ್ರ ಬಂದರು ಕೃಷ್ಣನೀರು ಯಲಬುರ್ಗಾ ಕ್ಷೇತ್ರಕ್ಕೆ ಬರುವುದಿಲ್ಲ ನೀರಾವರಿಯ ಅಡಿಗಲ್ಲು ಅಲ್ಲ ಅಡ್ಡಗಲ್ಲು […]

ಸೂಕ್ಷ್ಮ ಜಿದ್ದಾಜಿದ್ದಿನ ಕ್ಷೇತ್ರವಾದ ಸುರಪುರ ವಿಧಾನಸಭಾ ಕ್ಷೇತ್ರದಿಂದ ನರಸಿಂಹ ನಾಯಕ ರಾಜುಗೌಡ ರವರು ಮತ್ತೊಮ್ಮೆ ೪ನೆಯ ಬಾರಿಗೆ ಶಾಸಕರಾಗಲೆಂದು ಸುಮಾರು ೧೬ ಕಿಲೋಮೀಟರ್ ವರೆಗೆ ದೀರ್ಘ ದಂಡ ನಮಸ್ಕಾರ ಹಾಕುವ ಮೂಲಕ ಇಬ್ಬರು ಯುವಕರು ಅಭಿಮಾನ ಮೆರೆದಿದ್ದಾರೆ. ಸುರಪುರ ತಾಲೂಕಿನ ಕರ್ನಾಳ ಗ್ರಾಮದ ಯುವಕ ಮಲ್ಲನಗೌಡ ಪೊಲೀಸ್ ಪಾಟೀಲ್ ಹಾಗೂ ಭೀಮಣ್ಣ ನಾಗುಂಡಿ ಎನ್ನುವ ಇಬ್ಬರು ಯುವಕರು ಸುಡುವ ಬಿಸಿಲಿನಲ್ಲಿ ಸುಮಾರು 16 ಕಿಲೋಮೀಟರ್ ವರೆಗೆ ದೀಡ ನಮಸ್ಕಾರ ನಮಸ್ಕಾರ […]

ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಸಿನಿಮಾ ನಾಗರಹಾವು. ಈ ಚಿತ್ರದ ರಾಮಾಚಾರಿ ಹಾಗೂ ಮಾರ್ಗರೇಟ್​ ಪಾತ್ರಗಳು ಇಂದಿಗೂ ಪ್ರೇಕ್ಷಕರ ಅಚ್ಚುಮೆಚ್ಚು. ಇದೇ ಚಿತ್ರದ ಪಾತ್ರಗಳನ್ನು ಇಟ್ಕೊಂಡು ಬಂದ ರಾಮಾಚಾರಿ ಮತ್ತು ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಸಿನಿಮಾ ಸೂಪರ್ ಸಕ್ಸಸ್ ಕಂಡಿದೆ. ಇದೇ ನಾಗರಹಾವು ಸಿನಿಮಾದ ಪಾತ್ರಗಳ ಸ್ಫೂರ್ತಿ ಪಡೆದು ಹೊಸ ಸಿನಿಮಾವೊಂದು ಬರ್ತಿದೆ. ಆ ಚಿತ್ರಕ್ಕೆ ಮಾರ್ಗರೇಟ್ ಲವರ್ ಆಫ್ ರಾಮಾಚಾರಿ ಎಂದು ಟೈಟಲ್ ಇಡಲಾಗಿದೆ. ಯುವ […]

ಶರಣರ ನಾಡು ಬಸವಕಲ್ಯಾಣಲ್ಲಿ ಹೆಚ್ಚಾದ ಹಿಂದಿ  ಹೇರಿಕೆ ಹಿನ್ನೆಲೆಯಲ್ಲಿ, ಕನ್ನಡ ಪರ ಸಂಘಟನೆಗಳಿಂದ ಖಡಕ್ ಎಚ್ಚರಿಕೆ. ಡಾ.ವಿಷ್ಣು ಸೇನಾ ಸಮಿತಿ ಹಾಗು ಕನ್ನಡ ಸಾಹಿತ್ಯ ಪರಿಷತ್ತಿನ ಯುವ ಘಟಕ ವತಿಯಿಂದ ಹಿಂದಿ ಹೆರಿಕೆಗೆ ತಿವ್ರ ವಿರೊಧ, ವಚನ ಸಾಹಿತ್ಯ ರಚನೆಯಾದ ಶರಣರ ಭೂಮಿಯಲ್ಲಿ ಹಿಂದಿ  ಹೇರಿಕೆಯಾಗುತ್ತಿರುವುದು ವಿಪರ್ಯಾಸದ ಸಂಗತಿ,ಇಲ್ಲಿನ ರಾಜಕಾರಣಿಗಳು ಹಾಗು ಜನತೆ ಹಿಂದಿ ಮಾತನಾಡುವುದನ್ನು ಬಿಟ್ಟು ಕನ್ನಡವನ್ನು ಬಳಸಬೆಕು. ನಾವು ಹಿಂದಿ ಭಾಷೆಯನ್ನು ದ್ವೆಷಿಸುತ್ತಿಲ್ಲ ಹಿಂದಿ  ಹೇರಿಕೆಯನ್ನು ವಿರೊಧಿಸುತ್ತಿದ್ಧೆವೆ, […]

ಶಹಾಪುರ ಮತಕ್ಷೇತ್ರದ ಭೀಮರಾಯನ ಗುಡಿ ಪೊಲೀಸ್ ಠಾಣೆ ವ್ಯಾಪ್ತಿಯ ಭೀಮರಾಯನ ಗುಡಿಯ ಬಾಪುಗೌಡ ಸರ್ಕಲ್ ಮಾರ್ಗವಾಗಿ ಎಲ್ಫೆಡ್ ಗ್ರೌಂಡ್ ಮತ್ತು ರಿಕ್ವೆಸ್ಟ್ ಟಾಪಿಗೆ ತಲುಪಿತು. ಪಥಸಂಚಲನದ ನೇತೃತ್ವ ವಹಿಸಿ ಮಾತನಾಡಿದ ಸಿಪಿಐ ವಿಜಯಕುಮಾರ ಬಿರಾದಾರ, ಮತದಾರರು ನಿರ್ಭಯವಾಗಿ ಮತ ಮಾಡಿ ಯಾವುದೇ ಆಯುಷ್ಯಕ್ಕೆ ಒಳಗಾಗದೆ ಮತ ಚಲಾಯಿಸಿ ನಿಮ್ಮ ಜೊತೆ ನಾವಿದ್ದೇವೆ ಯಾವುದೇ ಕಾರಣಕ್ಕೂ ಹೆದರೋ ಅವಕಾಶವಿಲ್ಲ ಹೆಚ್ಚಿನ ಮಾಹಿತಿಗಾಗಿ 112 ಕರೆ ಮಾಡಿ ಹೇಳಿದರು. ಈ ಸಂದರ್ಭದಲ್ಲಿ ಪಿಎಸ್ಐಗಳಾದ […]

ಮಣಿರತ್ನಂ ಡ್ರೀಮ್ ಪ್ರಾಜೆಕ್ಟ್ ‘ಪೊನ್ನಿಯಿನ್ ಸೆಲ್ವನ್ 2’ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಇದೇ ತಿಂಗಳ 28ರಂದು ವಿಶ್ವಾದ್ಯಂತ ಚಿತ್ರ ತೆರೆಗಪ್ಪಳಿಸುತ್ತಿದೆ. ಉತ್ತರ ಭಾರತದಲ್ಲಿ ಪ್ರಚಾರ ಮುಗಿಸಿರುವ ಚಿತ್ರತಂಡ ದಕ್ಷಿಣದಲ್ಲಿ ಭರದ ಪ್ರಚಾರ ಕಾರ್ಯ ನಡೆಸುತ್ತಿದೆ. ಈಗಾಗಲೇ ಬೇರೆ ಬೇರೆ ರಾಜ್ಯಗಳಲ್ಲಿ ಪ್ರಮೋಷನ್ ಮಾಡಿರುವ ಪಿಎಸ್-2 ಬಳಗ ಬೆಂಗಳೂರಿನಲ್ಲಿ ನಿನ್ನೆ ಪ್ರಮೋಷನ್ ಕಹಳೆ ಮೊಳಗಿಸಿದೆ. ನಿನ್ನೆ ಖಾಸಗಿ ಹೋಟೆಲ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಟ ವಿಕ್ರಂ, ತ್ರಿಷಾ, ಕಾರ್ತಿ ಹಾಗೂ ಜಯಂರವಿ ಭಾಗಿಯಾಗಿದ್ದರು. […]

ಎ.ವಿ .ಸ್ಟುಡಿಯೋಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ “ಮೈ ಹೀರೊ” ಚಿತ್ರದ ದ್ವಿತೀಯ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಮಧ್ಯಪ್ರದೇಶದ ಮಹೇಶ್ವರ ಎಂಬ ಸ್ಥಳದಲ್ಲೇ ಹೆಚ್ಚಿನ ಚಿತ್ರೀಕರಣವಾಗಿದೆ. ಒಂದು ಹಾಡು ಹಾಗೂ ಮಾತಿನ ಭಾಗದ ಚಿತ್ರೀಕರಣ ಅಲ್ಲಿ ನಡೆದಿದೆ. ಹಾಲಿವುಡ್ ನಟ ಜಿಲಾಲಿ ರೆಜ್ ಕಲ್ಲಾಹ್, ಬಾಲನಟ ವೇದಿಕ್ ಕೌಶಿಕ್, ದತ್ತಣ್ಣ, ಅಂಕಿತ ಅಮರ್ ಹಾಗೂ ಅಲ್ಲಿನ ಸ್ಥಳೀಯ ಕಲಾವಿದರು ಈ ಹಂತದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಕೊನೆಯ ಹಂತದ ಚಿತ್ರೀಕರಣ ಯು ಎಸ್ ಎ […]

ಡಾ ಸೂರಜ್ ರೇವಣ್ಣ ಅವರ ಆಪ್ತ ಕೋಟಹಳ್ಳಿ ಶ್ರೀನಿವಾಸ್ ಅವರು ಈಗ ಕಾಂಗ್ರೆಸ್ ಜಿಲ್ಲಾ ನಾಯಕರು ಆದ ಚೆಲುವರಾಯಸ್ವಾಮಿ ಜೊತೆ ತೆಗೆಸಿರುವ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್, ಫೋಟೋ ನೋಡಿ ನಿಷ್ಠಾವಂತ ಕಾರ್ಯಕರ್ತರಿಂದ ಇಡೀ ಶಾಪ, ಮತದಾರರಲ್ಲಿ ಇದ್ದ ಗೊಂದಲಕ್ಕೆ ವೈರಲ್ ಆದ ಫೋಟೋದಿಂದಲೇ ಬಿತ್ತು ತೆರೆ.. ಕೆ ಆರ್ ಪೇಟೆಯಲ್ಲಿ ಈ ಬಾರಿ ಜೆಡಿಎಸ್ ಗೆಲ್ಲುವುದು ಅನುಮಾನವೇ ಇಲ್ಲ ಕಾರ್ಯಕರ್ತರ ಅಭಿಪ್ರಾಯ, ಪಕ್ಷದಲ್ಲಿ ತಿಂದು ಉಂಡವರು ಕೊನೆಗೆ […]

ಗೋವು ಅಂದ್ರೆ ಮುಕ್ಕೋಟಿ ದೇವಾನುದೇವತೆಗಳು ವಾಸವಿರುವ ನಮ್ಮ ಕಣ್ಣ ಮುಂದೆ ನಡೆದಾಡುವ ದೇವತೆ ಎಂದು ಹೇಳುತ್ತಾರೆ. ಗೋವಿನ ಪೂಜೆ ಮಾಡೋದರಿಂದ ಕೆಲವು ದೋಷಗಳನ್ನು ನಿರ್ವಹಣೆ ಆಗುತ್ತೆ ಮನೆ ಮನೆಯವರಿಗೆ ತುಂಬಾ ಒಳ್ಳೇದಾಗುತ್ತೆ 33 ಕೋಟಿ ದೇವನ ದೇವತೆಗಳ ದರ್ಶನವಾಗುತ್ತೆ, ಇಲ್ಲೊಬ್ಬ ಭಕ್ತರ ಮನೆಗೆ ದಿನಾಲು ಆಗಮಿಸಿ, ಇಂದು ಬಸವ ಜಯಂತಿ ಪ್ರಯುಕ್ತ ಭಕ್ತರ ಮನೆಗೆ ಗೋ ಮಾತಾ ಆಗಮಿಸಿ ಪೂಜೆ ಮಾಡಿಕೊಂಡು ಇದೇ ರೀತಿ ದಿನಾಲು ಬಂದು ಹೋಗುತ್ತೆ. ದೃಶ್ಯದಲ್ಲಿ […]

ವಿಶ್ರಾಂತಿಯ ಸಲುವಾಗಿ ನಿಕಟ ಸ್ನೇಹಿತರೊಂದಿಗೆ ಸ್ವಲ್ಪ ಸಮಯ ಕಳೆಯಿರಿ. ಇಂದು ನಿಮ್ಮ ತಂದೆ ತಾಯಿಯರಲ್ಲಿ ಯಾರಾದರೂ ಒಬ್ಬರು ಹಣವನ್ನು ಸಂಗ್ರಹಿಸುವ ಬಗ್ಗೆ ಉಪನ್ಯಾಸಗಳನ್ನು ನೀಡಬಹುದು, ನೀವು ಅವರ ಮಾತುಗಳನ್ನು ಬಹಳ ಗಮನವಾಗಿ ಕೇಳಬೇಕಾದ ಅಗತ್ಯವಿದೆ. ಇಲ್ಲದಿದ್ದರೆ ಮುಂಬರುವ ಸಮಯಲ್ಲಿ ನೀವೇ ತೊಂದರೆಗೊಳಗಾಗಬಹುದು. ಒಬ್ಬ ದೂರದ ಸಂಬಂಧಿಯಿಂದ ಒಂದು ಅನಿರೀಕ್ಷಿತ ಸಂದೇಶ ಇಡೀ ಕುಟುಂಬಕ್ಕೆ ಸಂಭ್ರಮ ತರುತ್ತದೆ. ಇಂದು, ನೀವು ನಿಮ್ಮ ಪ್ರಿಯತಮೆ ನಿಮ್ಮನ್ನು ಎಷ್ಟು ಪ್ರೀತಿಸುತ್ತಾರೆಂದು ತಿಳಿದುಕೊಳ್ಳುತ್ತೀರಿ. ಪ್ರಯಾಣ ಮತ್ತು […]

Advertisement

Wordpress Social Share Plugin powered by Ultimatelysocial