ಕಾಡಾನೆಯೊಂದು ಅನುಮಾನಸ್ಪದವಾಗಿ ಮೃತ ಪಟ್ಟಿದ್ದು ಹೊಸೂರು ಬಳಿಯ ಉಡೆದುರ್ಗಂ ಅರಣ್ಯ ಪ್ರದೇಶ ವ್ಯಾಪ್ತಿಯ ಕವಿಪುರಂ ಗ್ರಾಮದ ಬಳಿ ಘಟನೆ ನಡೆದಿದೆ. ಬೆಳಿಗ್ಗೆ ಗ್ರಾಮಸ್ಥರು ಹೊಲದ ಕಡೆ ಹೋಗುವಾಗ ಆನೆ ಮೃತ ಪಟ್ಟಿರುವುದನ್ನು ಕಂಡು ರಾಯಕೋಟೆ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಸ್ಥಳಕ್ಕೆ ಬಂದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ . ಇನ್ನೂ ಓದಿ :ಮದುವೆಗೆ ಚಿನ್ನ ಕಳ್ಳತನ