ಕೊರೊನಾ ಹಿನ್ನಲೆ ಲಾಕ್‌ ಡೌನ್‌ ಸಂಕಷ್ಟದಿಂದ ಬೆಳೆದ ಬೆಳೆ ಮಾರಾಟ ಮಾಡಲಾಗದೆ ಕಂಗೆಟ್ಟಿದ್ದ ರೈತರಿಗೆ ರಾಜ್ಯ ರ‍್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ.  ಪ್ರಸಕ್ತ ಸಾಲಿನಲ್ಲಿ ಮೂರು ಲಕ್ಷ ರೂ. ಗಳವರೆಗೆ ಶೂನ್ಯ ಬಡ್ಡಿ ದರದಲ್ಲಿ ಕೃಷಿ ಸಾಲ ನೀಡಲು ಆದೇಶ ನೀಡಿದ್ದು, ಅದಕ್ಕೂ ಮೇಲ್ಪಟ್ಟ ಸಾಲ ಪಡೆದುಕೊಂಡವರಿಗೆ ಸಾಮಾನ್ಯ ಬಡ್ಡಿ ದರ ನಿಗಧಿಸಲಾಗುತ್ತದೆ. ಪ್ರಸ್ತುತ ಸಾಲವನ್ನು ರೈತರು ಸಹಕಾರಿ ಸಂಸ್ಥೆಗಳ ಮೂಲಕ ಪಡೆದುಕೊಳ್ಳಬಹುದೆಂದು ರಾಜ್ಯ ರ‍್ಕಾರ ಆದೇಶ ಹೊರಡಿಸಿದ್ದು, ರ‍್ಕಾರದ […]

Advertisement

Wordpress Social Share Plugin powered by Ultimatelysocial