ಮೂಲತಃ ಮೈಸೂರು ನಗರದ ಬಿ.ಇ ಎಂಜಿನಿಯರಿಂಗ್ ಪದವೀಧರನಾದ ಕೃಷ್ಣ ಶ್ರವಣ ಕುಮಾರ್ ಅವರು ಖಾಸಗಿ ಕಂಪನಿಯೊಂರಲ್ಲಿ ಕರ‍್ಯ ನರ‍್ವಹಿತ್ತಿದ್ದರು. ಹೀಗೆ ಜೀವನ ನಡೆಯುವ ಮಧ್ಯೆ, ತನ್ನ ತಾಯಿ ೭೦ ರ‍್ಷದ ಚೂಡಾರತ್ನರ ಆಸೆ ಈಡೇರಿಸಲು ಕೆಲಸದಿಂದ ಸ್ವಯಂ ನಿವೃತ್ತಿ ಹೊಂದಿದರು.  ತಂದೆಯ ಹಳೆಯ ಬಜಾಜ್ ಸ್ಕೂರ‍್ನಲ್ಲಿ ಎರಡು ರ‍್ಷಗಳ ಹಿಂದೆ ಅಂದರೆ ಜನವರಿ ೧೪, ೨೦೧೮ ರಂದು ಮೈಸೂರಿನಿಂದ ಆರಂಭಗೊಂಡ ತರ‍್ಥಯಾತ್ರೆ. ಬರೋಬ್ಬರಿ ೫೬ ಸಾವಿರ ಕಿ.ಮೀ ತಾಯಿ ಜೊತೆ […]

Advertisement

Wordpress Social Share Plugin powered by Ultimatelysocial