ಮದುವೆಗೆ ಚಿನ್ನದ ಸರ ಬೇಕೆಂದು ಟೆಕ್ಕಿ ಒಬ್ಬನ್ನು ಕಳ್ಳತನ ಮಾಡಿರುವ ಘಟನೆ ಮುರುಗೇಶ್ ಪಾಳ್ಯ ಬಳಿಯ ನವರತನ್ ಜ್ಯುವೆಲ್ಲರ್ಸ್ ನಲ್ಲಿ ನಡೆದಿದೆ. ಸಾಪ್ಟ್ ವೇರ್ ಕಂಪನಿಯೊಂದ್ರಲ್ಲಿ ಕೆಲಸ ಮಾಡ್ತಿದ್ದ ಟೆಕ್ಕಿ ರಾಘವೇಂದ್ರ ಲಾಕ್ ಡೌನ್ ಹಿನ್ನಲೆ ಕೆಲಸ ಬಿಟ್ಟು ಓಡಾಡಿಕೊಂಡಿದ್ದ. ಈ ವೇಳೆ ವಿವಾಹ ನಿಶ್ಚಯವಾಗಿದ್ದು. ಯುವತಿಯನ್ನ ಕರೆದೊಯ್ದು ಚಿನ್ನದ ಸರ ಖರೀದಿಸುವ ವೇಳೆ ಟ್ರಯಲ್ ನೋಡುವ ನೆಪದಲ್ಲಿ ಕಿಲಾಡಿ ಜೋಡಿಯ ಕೈ ಚಳಕ ಮಾಡಿದ್ದಾರೆ. ಟ್ರಯಲ್ ನಂತರ 40 […]
#purse#robbery#karnataka#
ಹೊನ್ನಾವರ ಪಟ್ಟಣದ ಪ್ರಭಾತನಗರದ ರಸ್ತೆಯಲ್ಲಿ ಬಿದ್ದಿದ್ದ ೨೨ಸಾವಿರ ರೂ. ತುಂಬಿದ್ದ ಪರ್ಸ್ಅನ್ನು ಬಾಲಕಿಯೊಬ್ಬಳು ವಾರಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಘಟನೆ ನಡೆದಿದೆ. ಪರ್ಸನಲ್ಲಿದ್ದ ಗುರುತಿನ ಚೀಟಿ ಮತ್ತಿತರ ದಾಖಲೆ ಪರಿಶೀಲಿಸಿದಾಗ ಹೊನ್ನಾವರ ಅರ್ಬನ್ ಬ್ಯಾಂಕಿನಲ್ಲಿ ಕಾರ್ಯನಿರ್ವಹಿಸುವ ನರಸ ಮಂಜು ಗೌಡ ಅವರದು ಎಂಬುದು ಗೊತ್ತಾಗಿದೆ. ಅವರನ್ನು ಸಂಪರ್ಕಿಸಿ ಖಚಿತ ಪಡಿಸಿಕೊಂಡು ಹಣವನ್ನು ಮರಳಿಸಿದ್ದಾರೆ. ಬಾಲಕಿ ಮತ್ತು ಅವಳ ತಂದೆಯ ಪ್ರಾಮಾಣಿಕತೆಗೆ ಕೃತಜ್ಞತೆ ವ್ಯಕ್ತವಾಗಿದೆ.