ಉತ್ತರ ಕನ್ನಡದಲ್ಲಿ ಮತ್ತೆ ದೇವಾಲಯದಲ್ಲಿ ಕಳ್ಳರು ಕೈಚಳಕ ತೋರಿದ್ದು, ಜೈನರ ಭಕ್ತಿ ಕೇಂದ್ರವಾಗಿರುವ ಶಿರಸಿಯ ಸೋಂದಾದ ವಾದಿರಾಜ ಮಠದ ಕಾಣಿಕೆ ಹುಂಡಿಯಲ್ಲಿದ್ದ 13,000 ಹಾಗೂ 2 ಗ್ರಾಂ ತೂಕದ ಮೂರು ಬಂಗಾರದ ತಾಳಿ ಇರುವ ಕರಿಮಣಿ ಸರವನ್ನು ಕಳ್ಳರು ಕಳ್ಳತನ ಮಾಡಿದ್ದು ಪ್ರಕರಣ ಬೆಳಕಿಗೆ ಬಂದಿದೆ.ಈ ಕುರಿತು ಮಠದ ಸಿಸಿ ಕ್ಯಾಮರಾ ವನ್ನು ಪರಿಶೀಲಿಸಿದಾಗ ಶ್ರೀ ಕ್ಷೇತ್ರಪಾಲ ಆದಿನಾಥ ಮಂದಿರ, ಪಾರ್ಶ್ವನಾಥ ಮಂದಿರ, ವೆಂಕಟ್ರಮಣ ದೇವಸ್ಥಾನ ಗಳಿಗೆ ಸೇರಿದ ಕಾಣಿಕೆ […]

ಸಿನಿಮಯ ರೀತಿಯಲ್ಲಿ ಸ್ನೇಹಿತನ ಮನೆಯನ್ನೇ ಕಳ್ಳತನ ಮಾಡಿದ ಖದೀಮನನ್ನು ಪೋಲೀಸರು ಬಂಧಿಸಿದ್ದಾರೆ. ಬ್ರಿಲಿಯೆಂಟ್ ಪ್ಲಾನ್ ಬಳಸಿ ಐವತ್ತು ಲಕ್ಷ ಮೌಲ್ಯದ ಚಿನ್ನಾಭರಣ, ಫಾರೀನ್ ಕರೆನ್ಸಿ ಕಳ್ಳತನ ಮಾಡಿಸಿದ್ದ ಆರೋಪಿ. ನಾಝಿಂ ಶರೀಫ್ ,ಮಹಮ್ಮದ್ ಶಫಿಯುಲ್ಲ ನಿಂದ ಕಳ್ಳತನ ಮಾಡಿಸಿ ಕಳ್ಳತನದ ಬಳಿಕವೂ ಖದೀಮ ದೂರುದಾರನ ಜೊತೆ ನಿರಂತರ ಸಂಪರ್ಕದಲ್ಲಿದ್ದಾನೆ. ಈ ಸಂಬಂಧ 270 ಸಿಸಿಟಿವಿ ಚೆಕ್ ಮಾಡಿದ್ದ ಪೊಲೀಸರು ಆರೋಪಿಯ ಬಾಡಿ ಲಾಂಗ್ವೆಜ್ ನೋಡಿ ಟ್ರೇಸ್ ಮಾಡಿದ್ದಾರೆ. ಇನ್ನು ಪುಲಿಕೇಶಿನಗರ […]

ರಾತ್ರಿ ಸಮಯದಲ್ಲಿ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಆರೋಪಿಯನ್ನ ಬಂಧಿಸಿದ ಬಸವೇಶ್ವರ ನಗರ ಪೊಲೀಸರು. ಕುರುಬರಹಳ್ಳಿ ಮೆಡಿಕಲ್ ಶಾಪ್ ಮುಂದೆ ನಿಲ್ಲಿಸಿದ್ದ ಟಿವಿಎಸ್ ವಿಕ್ಟರ್ ದ್ವಿಚಕ್ರ ವಾಹನ ಕದ್ದೊಯ್ದಿದ್ದ ಖದೀಮ ಜಹೀರ್ ಅಹ್ಮದ್. ಕಾರ್ಯಾಚರಣೆಯಲ್ಲಿ ಬಂಧಿತನಿಂದ 90 ಸಾವಿರ ಬೆಲೆಯ 3ದ್ವಿಚಕ್ರ ವಾಹನ ವಶ, ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು. ಇದನ್ನೂ ಓದಿ:ಅಂಡರ್ ವೇರ್ ಬನಿಯನ್ ಧರಿಸಿ ಮೈಗೆ ಎಣ್ಣೆ ಹಚ್ಚಿಕೊಂಡು ಕಳ್ಳತನ

ಅಂಡರ್ ವೇರ್ ಬನಿಯನ್ ಧರಿಸಿ ಮೈಗೆ ಎಣ್ಣೆ ಹಚ್ಚಿಕೊಂಡು ಅಂಗಡಿಗಳ ಶೆಟರ್ ಮುರಿದು ಕಳ್ಳತನ ಮಾಡಿರುವ ದೃಷ್ಯ ಸಿಸಿಟಿವಿಯಲ್ಲಿ ಸೆರೆಯಗಿರುವ ಘಟನೆ ಕೋಲಾರ ನಗರದ ಕಾಳಮ್ಮ ಗುಡಿ ರಸ್ತೆಯಲ್ಲಿ ನಡೆದಿದೆ. ಸೂರ್ಯ ಗಾರ್ಮೆಂಟ್ಸ್, ಮದೀನಾ ಹಾರ್ಡ್ ವೇರ್ ಶಾಪ್ ನಲ್ಲಿ ಕಳ್ಳತನ ಮಾಡಲಾಗಿದ್ದು, ಸೂರ್ಯ ಗಾರ್ಮೆಂಟ್ಸ್ ನಲ್ಲಿ 17 ಸಾವಿರ ರುಪಾಯಿ ನಗದು, ಮತ್ತು ಲಕ್ಷಾಂತರ ಬೆಲೆಯ ಬಟ್ಟೆ ಕಳ್ಳತನ ಮಾಡಿ, ಮದೀನಾ ಹಾರ್ಡ್ ವೇರ್ ಶಾಪ್ ನಲ್ಲಿ ಟೂಲ್ […]

ಖಾಸಗಿ ಕ್ಲೀನರ್ ಆಗಿ ಕೆಲಸ ಮಾಡುತ್ತಾ 2 ಪಲ್ಸರ್ ಬೈಕ್ ಗಳನ್ನು ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ ಚಿಟಗುಪ್ಪ ತಾಲೂಕಿನ ಪೊಲೀಸರು ಯಶ್ವಸಿಯಾಗಿದ್ದಾರೆ. ಅರವಿಂದ್ ಗೊಬ್ಬರವಾಡಿ ಬಂಧಿತ ಆರೋಪಿ .ಹಳ್ಳಿಖೆಡ್ ಗ್ರಾಮದ ಪ್ರಭುರವರಿಗೆ 50 ಸಾವಿರಕ್ಕೆ ಪಲ್ಸರ್ ಬೈಕ್ ಮಾರಿದ್ದಾರೆ.ವಾಹನದ ಪೇಪರ್ ಕೊಡದಿದ್ದಾಗ ಅರವಿಂದ್ ಗೊಬ್ಬರ್ವಾಡಿ ಬಗ್ಗೆ ಅನುಮಾನ ಬಂದಿದೆ.ನಂತರ ಪೊಲೀಸ್ ಠಾಣೆಯಲ್ಲಿ ತಿಳಿಸಿದಾಗ ಪಿಎಸ್ಐ ಕಾಶಿನಾಥ್ ಅರವಿಂದ್ ಕರೆದು ವಿಚಾರಿಸುತ್ತಾರೆ..ಪೊಲೀಸರ ಬಳಿ ಬೈಕ್ ಕದ್ದಿರುವುದಾಗಿ ಅರವಿಂದ್ ಒಪ್ಪಿಕೊಳ್ಳುತ್ತಾನೆ. ಚಿಟಗುಪ್ಪ […]

ದೇವಸ್ಥಾನದ ಬೀಗ ಒಡೆದು ಹುಂಡಿ ಕಳವು ಮಾಡಿರುವ ಘಟನೆ ಮಾಲೂರು ನಗರದ ವೈಟ್ ಗಾರ್ಡನ್ ಬಳಿ ನಡೆದಿದೆ. ಸಾಯಿ ಶನೇಶ್ವರ ದೇವಸ್ಥಾನದಲ್ಲಿ ಕಳ್ಳತನ ನಡೆದಿದ್ದು, ಕಳ್ಳತನ ಮಾಡಿ ಹುಂಡಿ ಸಮೇತ ಕಳ್ಳರು ಪರಾರಿಯಾಗಿದ್ದಾರೆ.ಹುಂಡಿಯಲ್ಲಿ ಸುಮಾರು 30 ಸಾವಿರ ಅಂದಾಜು ಹಣವಿದ್ದು,ಸ್ಥಳಕ್ಕೆ ಮಾಲೂರು ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಈ ಪ್ರಕರಣ ಮಾಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಇದನ್ನೂ ಓದಿ :ಏರಿಕೆಯಾಗುತ್ತಲೇ ಇದೆ ಪೆಟ್ರೋಲ್‌ – ಡಿಸೇಲ್‌ ಬೆಲೆ

ಬಾರ್ ಕ್ಯಾಷಿಯರ್ ಹಾಗೂ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ 7 ದರೋಡೆಕೋರರನ್ನು ದೊಡ್ಡಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ.ಚಿಕ್ಕೆಗೌಡ, ಭರತ್ ಕುಮಾರ್, ಲಗ್ಗೆರೆಯ ತೇಜಸ್, ವಿನಯ್, ಕಾರ್ತಿಕ್, ವಿಕ್ರಂ, ಕೆಂಗೇರಿಯ ರಜತ್ ಹಾಗೂ ಬಾಶೆಟ್ಟಿಹಳ್ಳಿಯ ಚೇತನ್ ಬಂಧಿತ ಆರೋಪಿಗಳು. ಆರೋಪಿಗಳು ದರೋಡೆ, ಸುಲಿಗೆ, ಕಳುವು ಸೇರಿದಂತೆ 9 ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಬಂಧಿತರಿಂದ 11 ಲಕ್ಷ 90 ಸಾವಿರ ರೂ. ಮೌಲ್ಯದ ಚಿನ್ನಾಭರಣ ,ಮೂರು ದ್ವಿಚಕ್ರ […]

ಬೆಳಗಾವಿ ಮಹಾಂತೇಶ ನಗರದ ಕಿತ್ತೂರು ರಾಣಿ ಚನ್ನಮ್ಮ ಸಹಕಾರಿ ಬ್ಯಾಂಕಗೆ ಕನ್ನಹಾಕಿದ್ದ ಹೈಪೈ ಕಳ್ಳನನ್ನು ಬಂಧಿಸುವಲ್ಲಿ ಬೆಳಗಾವಿ ಮಾಳಮಾರುತಿ ಪೊಲೀಸರು ಯಶ್ವಸಿ ಕಾರ್ಯಾಚರಣೆ ನಡೆಸಿದ್ದಾರೆ..ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಮುಜಫರ್ ಶೇಖ್ ಬಂಧಿತ ಆರೋಪಿಯಾಗಿದ್ದು,ಆರೋಪಿಯಿಂದ 15 ಲಕ್ಷ ಮೌಲ್ಯದ 301 ಗ್ರಾಂ ಚಿನ್ನಾಭರಣ, 101650 ಲಕ್ಷ ನಗದು, ಕೃತ್ಯಕ್ಕೆ ಬಳಸಿದ್ದ 6 ಲಕ್ಷ 50 ಸಾವಿರ ಮೌಲ್ಯದ ಹಾರ್ಲೆ ಡೇವಿಡ್ಸನ್ ಬೈಕ್ ವಶಕ್ಕೆ ಪಡೆದಿದ್ದಾರೆ.. ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ […]

4 ಮನೆಗಳಲ್ಲಿ ಕಳ್ಳರು ತಮ್ಮ ಕೈಚಳಕ ತೋರಿಸಿದ ಘಟನೆ ಬೀದರ್ ಜಿಲ್ಲೆಯ ಹೂಲಸೂರು ತಾಲೂಕಿನ ಸೊಲದಾಪಕ ಗ್ರಾಮದಲ್ಲಿ ನಡೆದಿದೆ..ತಡರಾತ್ರಿ ಸುಮಾರಿನಲ್ಲಿ ಕಳ್ಳತನ ನಡೆದಿದ್ದು ಒಟ್ಟು 1 ಲಕ್ಷದ 48 ಸಾವಿರ ಹಣ, ಚಿನ್ನಾಭರಣ, ಮೊಬೈಲ್ ಕಳ್ಳತನವಾಗಿದೆ. ಇನ್ನು ಕಳ್ಳರು ನಂದಿನಿ ಹಾಲಿನ ಡೈರಿಯನ್ನು ಹೊಡೆದು ಗಲ್ಲಾಪೆಟ್ಟಿಗೆಯ ಹಣ ದೋಚಿದ್ದಾರೆ.ಸಂಜು ರಂಗರಾವ್, ರಾಜಕುಮಾರ್ ಮಾಡಜೆ, ವೆಂಕಟ್ ಸಿಂಗ್ ರಜಪೂತ್, ಮತ್ತು ಉಮಾಕಾಂತ್ ಮಾಸಳೆ ಯವರ ಮನೆಗಳಲ್ಲಿ ಕಳ್ಳತನವಾಗಿದ್ದು ಇವರು ನಮ್ಮ ವರದಿಗಾರರ […]

ಮನೆ ಕಳವು ಮಾಡುತ್ತಿದ್ದ 3 ಜನ ಆರೋಪಿಗಳನ್ನು ಆಗ್ನೇಯ ವಿಭಾಗದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ .ಸದ್ದುಗುಂಟೆಪಾಳ್ಯದಲ್ಲಿ ಮನೆ ಬಾಗಿಲು ಒಡೆದು ಚಿನ್ನಾಭರಣ ಹಣ ಲೂಟಿ ಮಾಡಿದ್ದ ಆರೋಪಿ ಇಮ್ರಾನ್ಅಹ್ಮದ್, ಸಯ್ಯದ್ ಜಮೀರ್, ಅಹ್ಮದ್ ಅತ್ತಿಕ್ ಪಾಷಾ, ರನ್ನು ಪೊಲೀಸರು ಬಂಧಿಸಿದ್ದು, ಬಂಧಿತರಿಂದ 4.5 ಲಕ್ಷ ಬೆಲೆಯ 100 ಗ್ರಾಂ ಚಿನ್ನ ಹಾಗೂ 5 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ :ಮಹಿಳಾ ಟ್ರಾಫಿಕ್ ಪೊಲೀಸ್ ಅಧಿಕಾರಿಯ ಲಂಚವತಾರ

Advertisement

Wordpress Social Share Plugin powered by Ultimatelysocial