ಯಲಹಂಕದ ವೀರ ಸಾರ್ವಕರ್ ಫ್ಲೆöÊಓವರ್ಗೆ ನಾಳೆ ಸಿಎಂ ಬಿ.ಎಸ್. ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ. ಜನರು ಕೊರೊನಾ ವಿರುದ್ಧ ಹೋರಾಡುತ್ತಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ಇಂಥ ನಿರ್ಧಾರ ತೆಗೆದುಕೊಂಡಿರುವುದನ್ನು ವಿರೋಧ ಪಕ್ಷಗಳು ಅಲ್ಲಗಳೆದಿವೆ. ನಮ್ಮ ನಾಡಿನ ಹಿತಕ್ಕಾಗಿ ದುಡಿದ ಹಲವು ಮಹಣಿಯರಿದ್ದಾರೆ, ಇದು ದೇಶದ ಅಭ್ಯುದಯ್ಯಕ್ಕಾಗಿ ದುಡಿದ ನಾಯಕರಿಗೆ ಮಾಡಿದ ಅವಮಾನ ಎಂದು ಎಚ್ಡಿ ಕುಮಾರಸ್ವಾಮಿ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.