ತಲಘಟ್ಟಪುರ ನಿವಾಸಿ ರಘು ಅಲಿಯಾಸ್ ಪೆಪ್ಸಿ ಬಂಧಿತ ಆರೋಪಿ..!

ಬೆಂಗಳೂರು ಸೇರಿ ವಿವಿಧ ಜಿಲ್ಲೆಗಳ ಕಳವು ಮಾಡಿದ್ದ ಕುಖ್ಯಾತ ಮನೆಗಳ್ಳನ ಬಂಧನ, ತಲಘಟ್ಟಪುರ ನಿವಾಸಿ ರಘು ಅಲಿಯಾಸ್ ಪೆಪ್ಸಿ ಬಂಧಿತ ಆರೋಪಿ, ವಿವಿಧ ಠಾಣೆಗಳ ಬರೋಬ್ಬರಿ 25 ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ, ಬಂಧಿತ ಆರೋಪಿ ರಘು ಅಲಿಯಾಸ್ ಪೆಪ್ಸಿ ಯಿಂದ 10 ಲಕ್ಷ ಮೌಲ್ಯದ ಚಿನ್ನಾಭರಣ, ಎರಡು ಬೈಕ್ ವಶಕ್ಕೆ, ಚಿನ್ನಾಭರಣ, ಬೆಳ್ಳಿ ಜತೆಗೆ, ಬೈಕ್ ಗಳು, ಹಿತ್ತಾಳೆ ಸಾಮಾಗ್ರಿಗಳನ್ನು ಕಳವು ಮಾಡ್ತಿದ್ದ ಆರೋಪಿಗಳು,

ಎಸ್ಕೇಪ್ ಆಗಿರುವ ಮೂವರು ಆರೋಪಿಗಳಾದ ಮಬಾರಕ್ ಅಲಿಯಾಸ್ ಬಾಬು, ನಾಗರಾಜ್,ಮುರುಗನ್ ಸೇರಿ ಕಳವು ಮಾಡ್ತಿದ್ದ ಆರೋಪಿ, ತಲಘಟ್ಟಪುರ-5, ಹನುಮಂತನಗರ-3, ಸುಬ್ರಮಣ್ಯಪುರ-1, ಬಸವನಗುಡಿ-1, ಯಶವಂತಪುರ-2, ಚಾಮರಾಜಪೇಟೆ-2, ಬನಶಂಕರಿ-2, ಬನಶಂಕರಿ-2, ಕುಮಾರಸ್ವಾಮಿ ಲೇಔಟ್-2, ಪುಟ್ಟೇನಹಳ್ಳಿ-1, ಹಾಸನ ಎಕ್ಸ್ ಟೆನ್ಶನ್ ಠಾಣೆ-1, ತುಮಕೂರು-1, ಜಯನಗರ-1, ಹಲಸೂರು ಠಾಣೆ-1, ಬನ್ನೇರುಘಟ್ಟ-1, ಕೆಂಗೇರಿ-1,

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪಕ್ಷೇತರ ಅಭ್ಯರ್ಥಿಯ ಬರದ ಪ್ರಚಾರದಿಂದ ಅನ್ಯ ಪಕ್ಷಗಳು ಟುಸ್,!

Tue May 2 , 2023
ಚಳ್ಳಕೆರೆ/ನನ್ನ ತಂದೆ ಹಾಗೂ ತಾತನ ಆಸ್ತಿ ಮಾರಿ ಚುನಾವಣೆ ರಂಗಕ್ಕೆ ಬಂದು ಪ್ರಚಾರ ಮಾಡುತ್ತಿದ್ದೇನೆ ನಾನು ಎರಡು ಬಾರಿ ಚುನಾವಣೆಗೆ ನಿಂತು ಸೋತಿದ್ದೇನೆ ಮತದಾರ ಪ್ರಭುಗಳು ಈ ಬಾರಿ ಕೈ ಹಿಡಿಯಲಿದ್ದಾರೆ ನನಗೆ ಭರವಸೆ ಇದೆ ಅಲ್ಲದೆ ತಂದೆಯವರು ಮಾಡಿದ ಅಭಿವೃದ್ಧಿ ಕೆಲಸಗಳೇ ನನಗೆ ಶ್ರೀರಕ್ಷೆ ಆಗಲಿದೆ ಎಂದು ಪಕ್ಷೇತರ ಅಭ್ಯರ್ಥಿ ಕೆಟಿ ಕುಮಾರಸ್ವಾಮಿ ಹೇಳಿದರು. ಇವರು ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ಅಪಾರ ಕಾರ್ಯಕರ್ತರ ಜೊತೆ ಸಂವಾದ ನಡೆಸಿ […]

Advertisement

Wordpress Social Share Plugin powered by Ultimatelysocial