: ಭಾರತದ ಪ್ರಧಾನ ದೇಶೀಯ ಪಂದ್ಯಾವಳಿಯಾದ ರಣಜಿ ಟೂರ್ನಿ ಇದೇ!

 

ಬೆಂಗಳೂರು : ಭಾರತದ ಪ್ರಧಾನ ದೇಶೀಯ ಪಂದ್ಯಾವಳಿಯಾದ ರಣಜಿ ಟೂರ್ನಿ ಇದೇ ಫೆಬ್ರವರಿ 10 ರಿಂದ ಶುರುವಾಗಲಿದ್ದು, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) 20 ಸದಸ್ಯರ ತಂಡವನ್ನ ಪ್ರಕಟಿಸಿದೆ. ಈ ಬಾರಿ ಎರಡು ಹಂತಗಳಲ್ಲಿ ಟೂರ್ನಿ ನಡೆಯಲಿದ್ದು, ಮೊದಲ ಹಂತ ಫೆಬ್ರವರಿ 10 ರಿಂದ ಮಾರ್ಚ್ 15 ರವರೆಗೆ ನಡೆದ್ರೆ, ಎರಡನೇ ಹಂತವು ಮೇ 30 ರಿಂದ ಜೂನ್ 26 ರವರೆಗೆ ನಡೆಯಲಿದೆ.ಕರ್ನಾಟಕ ರಣಜಿ ತಂಡಲ್ಲಿ ಯಾರಿಗೆಲ್ಲ ಸ್ಥಾನ? ಹೀಗಿದೆ ರಣಜಿ ತಂಡ..!ಮನೀಶ್ ಪಾಂಡೆ (ನಾಯಕ), ರವಿ ಕುಮಾರ್ ಸಮರ್ಥ್ (ಉಪನಾಯಕ), ಶರತ್ ಶ್ರೀನಿವಾಸ್ (ವಿಕೆಟ್ ಕೀಪರ್), ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್, ಸಿದ್ಧಾರ್ಥ್ ಕೆವಿ, ಕರುಣ್ ನಾಯರ್, ನಿಶ್ಚಲ್ ಡಿ, ಅನೀಶ್ವರ್ ಗೌತಮ್, ಶುಭಾಂಗ್ ಹೆಗ್ಡೆ, ಕೆ ಗೌತಮ್, ಶ್ರೇಯಸ್ ಗೋಪಾಲ್, ಜಗದೀಶ್ ಸುಚಿತ್ , ಕೆಸಿ ಕಾರ್ಯಪ್ಪ, ಶರತ್ ಬಿಆರ್, ರೋನಿತ್ ಮೋರೆ, ವೆಂಕಟೇಶ್ ಎಂ, ವೈಶಾಕ್ ವಿ, ವಿದ್ಯಾಧರ್ ಪಾಟೀಲ್, ಪ್ರಸಿದ್ಧ್ ಕೃಷ್ಣ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅನುಪಮಾ: ಮುಂಬರುವ ಮೇಜರ್ ಟ್ವಿಸ್ಟ್! ಮಾಳವಿಕಾ ಅವರಿಂದ ವನರಾಜ್ ಅವರನ್ನು ದೂರ ಮಾಡಲು ಹೊಸ ಪ್ರವೇಶ

Tue Feb 8 , 2022
  ವನರಾಜ್ ಕಾವ್ಯಳನ್ನು ಬಿಟ್ಟು ಮಾಳವಿಕಾ ಅನುಜ್ ಮತ್ತು ಅನುಪಮಾ ವಿರುದ್ಧ ಕುಶಲತೆಯಿಂದ ವರ್ತಿಸುತ್ತಾನೆ. ಮುಂಬೈ: ಅನುಪಮಾ ಪ್ರಸ್ತುತ ನಮ್ಮ ಕಿರುತೆರೆ ಪರದೆಯನ್ನು ಆಳುತ್ತಿದ್ದಾರೆ. ಪ್ರದರ್ಶನವು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಪ್ರತಿ ವಾರ BARC ರೇಟಿಂಗ್‌ಗಳಲ್ಲಿ ಅಗ್ರಸ್ಥಾನದಲ್ಲಿದೆ. ಈ ದಿನಗಳಲ್ಲಿ, ನಿರೂಪಣೆಯು ಅನುಪಮಾ ಅವರ ಹೊಸ ಜೀವನ ಮತ್ತು ಷಾ ಕುಟುಂಬವು ಅವಳ ವಿರುದ್ಧ ಹೇಗೆ ಕೇಂದ್ರೀಕರಿಸುತ್ತದೆ ಎಂದು ಕಾರ್ಯಕ್ರಮದ ಟ್ರ್ಯಾಕ್ ಸಾಕಷ್ಟು ಆಸಕ್ತಿದಾಯಕವಾಗಿದೆ. ಅನುಪಮಾ ಮೇಲೆ ಬಾ ಮತ್ತು […]

Advertisement

Wordpress Social Share Plugin powered by Ultimatelysocial