ಕೆ.ಪಿ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಬರ್ಬರ ಕೊಲೆ ಕೇಸ್‌‌..

ಕೆ.ಪಿ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಬರ್ಬರ ಕೊಲೆ ಕೇಸ್‌‌..

ಮಂಜುನಾಥ್ ಬಾಳಪ್ಪ ಎಂಬಾತನ ಮೇಲೆ ಕಲ್ಲೆತ್ತಾಕಿ ಕ್ರೂರವಾಗಿ ಹತ್ಯೆ ಮಾಡಿದ್ದ ಆರೋಪಿಗಳು..

ತಿಂಗಳ ಬಳಿಕ ಕೊನೆಗೂ ಪ್ರಮುಖ ಆರೋಪಿ ಸರೋಜ ಬಂಧನ..

ಆರನೇ ತಾರೀಖು ಪ್ರಕರಣ ಸಂಬಂಧ ಆರು ಮಂದಿ ಆರೋಪಿಗಳನ್ನ ಬಂಧಿಸಿದ್ದ ಪೊಲೀಸ್ರು..

ಆದ್ರೆ ಪ್ರಮುಖ ಆರೋಪಿತೆ ಸರೋಜ ಮಾತ್ರ ಒಂದು ತಿಂಗಳಿಂದ ತಲೆರೆಸಿಕೊಂಡಿದ್ಲು..

ಪ್ರೇಮವ್ವ, ಅಕ್ಕಮಹಾದೇವಿ, ಮಂಜುನಾಥ್, ಕಿರಣ್, ಚೆನ್ನಪ್ಪ ಹಾಗೂ ಕಾಶಿನಾಥ್ ಬಂಧಿತ ಆರೋಪಿಗಳಾಗಿದ್ದಾರೆ‌..

ನಾಲ್ಕನೇ ತಾರೀಖು ನಡೆದಿದ್ದ ಕೊಲೆ..

ಕೊಲೆ ಮಾಡೋ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು..

ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದ ಆರೋಪಿಗಳು..

ಪ್ರಮುಖ ಆರೋಪಿ ಸರೋಜಗೆ ಹಣಕಾಸಿನ ವಿಚಾರಕ್ಕೆ ಪದೇ ಪದೇ ಕಾಲ್ ಮಾಡುತ್ತಿದ್ದ ಕೊಲೆಯಾದ ಮಂಜುನಾಥ್..

ಹೀಗಾಗಿ ಮಾತನಾಡೋ‌ ನೆಪದಲ್ಲಿ ಕರೆಸಿ ಕೊಲೆ ಮಾಡಿದ್ದ ಆರೋಪಿಗಳು..

ಸದ್ಯ ಬಂಧಿಸಿ ವಿಚಾರಣೆ ಮಾಡ್ತಿರೋ ಪೊಲೀಸ್ರು..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಮಾನ್ವಿತಾ ಕುತ್ತಿಗೆಯಲ್ಲಿ ರಾರಾಜಿಸುತ್ತಿರುವ ಕನ್ನಡ ಅಕ್ಷರಮಾಲೆಯ ಟ್ಯಾಟೂ!

Fri Dec 30 , 2022
ಟ್ಯಾಟೂ ಹಾಕಿಸಿಕೊಳ್ಳೋದು, ಅದರಲ್ಲೂ ಎಲ್ಲೆಂದರಲ್ಲಿ ಅಲ್ಲಿ, ಹೇಗೆ ಅಂದರೆ ಹೇಗೆ ಹಾಕಿಸಿಕೊಳ್ಳುವುದು ಫ್ಯಾಷನ್ ಆಗಿಬಿಟ್ಟಿದೆ.ಯುವಕ, ಯುವತಿಯರು ತಮ್ಮ ನೆಚ್ಚಿನ ಕಾನ್ಸೆಪ್ಟ್​ ನೋಡಿಕೊಂಡು ಅದಕ್ಕೆ ಹೊಂದಿಕೆಯಾಗುವಂತಹ ಸ್ಪೆಷಲ್ ಆಗಿರುವ ಟ್ಯಾಟೂಗಳನ್ನು ಹಾಕಿಸಿಕೊಳ್ಳುತ್ತಾರೆ.ಕೆಲವರು ತಾವು ಹಾಕಿಸಿಕೊಳ್ಳುವ ಟ್ಯಾಟೊಗೆ ವಿಶೇಷ ಅರ್ಥ ಇರಬೇಕು ಎಂದು ಬಯಸುತ್ತಾರೆ.ಇದೀಗ ಸ್ಯಾಂಡಲ್​ವುಡ್ ನಟಿ ಮಾನ್ವಿತಾ ಕಾಮತ್ ಕೂಡಾ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಆದರೆ ಇದು ಸಾಮಾನ್ಯವಾಗಿರುವ ಟ್ಯಾಟೂ ಅಲ್ಲ. ಕುತ್ತಿಗೆ ಬಳಿ ಹಾಕಿಸಿಕೊಂಡಿರುವ ಕಾಜಲ್ ಟ್ಯಾಟೂ ತುಂಬಾ ಸುಂದರವಾಗಿ ಕಾಣಿಸಿಕೊಂಡಿದೆ.ನಟಿ […]

Advertisement

Wordpress Social Share Plugin powered by Ultimatelysocial