ಮರಳು ತುಂಬಿದ ಲಾರಿಯ ಟಯರ ಬ್ಲಾಸ್ಟ.
ಲಕ್ಷ್ಮೇಶ್ವರ ಪಟ್ಟಣದ ಶಿಗ್ಲಿ ನಾಕಾದಲ್ಲಿ ನಡೆದ ಘಟನೆ.
ಕೆಲವರಿಗೆ ಕಣ್ಣಿಗೆ , ಕೈಗೆ , ಹೊಟ್ಟೆಗೆ ಬಡಿದ ಕಲ್ಲುಗಳು , ಗಾಯ
ಮರಳು ಟಿಪ್ಪರಗಳಿಗೆ ಬೇಸತ್ತ ಜನರ ಆಕ್ರೋಶ.
ಲಕ್ಷ್ಮೇಶ್ವರ ಪಟ್ಟಣದಿಂದ ಹುಬ್ಬಳ್ಳಿಯ ಕಡೆಗೆ ಮರಳು ಹೆರಿಕೊಂಡು ಹೊಗುತ್ತಿದ್ದ ಲಾರಿ.
ಬೇರೆ ಉರಿದಿಂದ ಪಟ್ಟಣಕ್ಕೆ ಬಂದಿದ್ದ ಒಬ್ಬನ ಕೈ ಮುರಿತ,
ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ದಾಖಲು.
ಕೆ.ಎ 26 ಎ. 9833 ನಂಬಿರಿನ ಟಿಪ್ಪರ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada