ನರಸೀಪುರ ಪುರಸಭೆ ನೂತನ ಅಧ್ಯಕ್ಷ ಟಿ.ಎಂ.ನಂಜುಂಡಸ್ವಾಮಿಗೆ ಅಂಭಿನಂದನಾ ಕಾರ್ಯಕ್ರಮ.ವಿನಾಯಕನ ಕಾಲೋನಿ ಮತ್ತು ಇಂದಿರಾ ಕಾಲೋನಿ ಜನತೆಯಿಂದ ನಡೆದ ಅಂಭಿನಂದನಾ ಕಾರ್ಯಕ್ರಮ.ಪಟ್ಟಣದ ಇಂದಿರಾ ಕಾಲೋನಿಯಲ್ಲಿ ನಡೆದ ಕಾರ್ಯಕ್ರಮ.ಬೃಹತ್ ಸೇಬಿನ ಹಾರ ಹಾಕುವ ಮೂಲಕ ನಂಜುಂಡಸ್ವಾಮಿರನ್ನ ಸನ್ಮಾನಿಸಿದ ಜನತೆ.ಅಧ್ಯಕ್ಷನಾದ ಬಳಿಕ ಜವಾಬ್ದಾರಿ ಹೆಚ್ಚಾಗಿದೆ.ನಾನು ಅಧ್ಯಕ್ಷನಾಗಲು ಕಾರಣ ನನ್ನ ವಾರ್ಡಿನ ಜನತೆ.
ಇಂದಿರಾ ಕಾಲೋನಿಯ ಜನತೆ ನನಗೆ ಮತ ನೀಡಿ ಪುರಸಭೆಗೆ ಆಯ್ಕೆ ಮಾಡಿದ್ದೀರಾ.ನನ್ನ ಜೀವನ ಇರುವ ತನಕ ನಿಮ್ಮ ಈ ಋಣ ತೀರಿಸಲು ಸಾಧ್ಯವಿಲ್ಲ.
ನನ್ನ ಅಧ್ಯಕ್ಷ ಸ್ಥಾನದ ಅವಧಿಯಲ್ಲಿ ಪಟ್ಟಣದ ಜನತೆಗೆ ಉತ್ತಮ ಆಡಳಿತ ನೀಡುತ್ತೇನೆ.ಅಭಿನಂದನಾ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಟಿ.ಎಂ.ನಂಜುಂಡಸ್ವಾಮಿ ಹೇಳಿಕೆ.
https://play.google.com/store/apps/details?id=com.speed.newskannada