ಬೆಳಗಾವಿಯಲ್ಲಿ ಎಂಇಎಸ್ ಮುಖಂಡ ಶುಭಂ ಶೆಳಕೆ ಪುಂಡಾಟಕ್ಕಿಲ್ಲಾ ಬ್ರೇಕ್..!

ಗಡಿ ವಿವಾದ ಆಯ್ತು ಸರ್ಕಾರಿ ಕಚೇರಿಗೂ ನುಗ್ಗಿ ಪುಂಡಾಟಿಕೆ ಸಾಮಾಜಿಕ ಜಾಲತಾಣಗಳಲ್ಲಿ ಅಬ್ಬರಿಸಿ ಬೊಬ್ಬರಿಯುತ್ತಿದ್ದಾತ ಈಗ ಸರ್ಕಾರಿ ಕಚೇರಿಯಲ್ಲೂ ಪುಂಡಾಟಿಕೆ

ಶಿಕ್ಷಣ ಇಲಾಖೆ ಸಿಆರ್‌ಪಿ ಕೌನ್ಸಲಿಂಗ್‌ನಲ್ಲಿ ಮರಾಠಿ ಶಾಲೆಗೆ ಕನ್ನಡಿಗ ಸಿಆರ್‌ಪಿ ನಿಯೋಜನೆ ಆರೋಪ ಮರಾಠಿ ಶಿಕ್ಷಕರ ಮೇಲೆ ಕನ್ನಡ ಹೇರಿಕೆ ಮಾಡಲಾಗ್ತಿದೆ ಅಂತಾ ಆರೋಪ

ಬೆಳಗಾವಿ ಡಿಡಿಪಿಐ ಕಚೇರಿಗೆ ನುಗ್ಗಿ ಎಂಇಎಸ್ ಪುಂಡನ ಪು‌ಂಡಾಟಿಕೆ ಶೈಕ್ಷಣಿಕ ಕ್ಷೇತ್ರದಲ್ಲೂ ಭಾಷಾ ವೈಷಮ್ಯ ವಿಷಬೀಜ ಬಿತ್ತಲು ಎಂಇಎಸ್ ಯತ್ನ

ಕನ್ನಡ ಅಥವಾ ಇಂಗ್ಲಿಷ್‌ನಲ್ಲಿ ಅಧಿಕಾರಿ ಮನವಿ ಪತ್ರ ಕೇಳ್ತಿದ್ದಾರೆ ಅಂತಾ ಆಕ್ರೋಶ ಮರಾಠಿ ಶಿಕ್ಷಕರೆಲ್ಲರನ್ನೂ ಸೇರಿಸಿ ಪ್ರತಿಭಟನೆ ಮಾಡೋದಾಗಿ ಬೆದರಿಕೆ

ಮೂರು ದಿನಗಳ ಹಿಂದೆ ನಡೆದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಪದೇಪದೇ ಪುಂಡಾಟಿಕೆ ಪ್ರದರ್ಶಿಸುತ್ತಿರುವ ಎಂಇಎಸ್ ಮುಖಂಡ ಶುಭಂ ಶೆಳಕೆ

ಶುಭಂ ಶೆಳಕೆ ವಿರುದ್ಧ ಕ್ರಮ ಕೈಗೊಳ್ಳದ ರಾಜ್ಯ ಸರ್ಕಾರ ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ವೇಳೆ ಪುಂಡಾಟಿಕೆ ಮೆರೆದಿದ್ದ ಎಂಇಎಸ್

ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದರೂ ಪುಂಡಾಟಿಕೆ ನಿಲ್ಲಸದ ಶುಭಂ ಶೆಳಕೆ

ದೇಶದ್ರೋಹ ಪ್ರಕರಣ ದಾಖಲಿಸಿ ಚಾರ್ಜ್‌ಶೀಟ್ ಸಲ್ಲಿಕೆ ವೇಳೆ ಕೈ ಬಿಟ್ಟಿದ್ದೆ ತಪ್ಪಾಯ್ತಾ?

ನಿನ್ನೆಯಷ್ಟೇ ವಿವಾದಿತ ನಕ್ಷೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದ ಶುಭಂ ಶೆಳಕೆ

ಬೆಳಗಾವಿ,ಕಾರವಾರ,ನಿಪ್ಪಾಣಿ,ಬೀದರ್,ಭಾಲ್ಕಿ ಸಂಯುಕ್ತ ಮಹಾರಾಷ್ಟ್ರಕ್ಕೆ ಸೇರಬೇಕು ಅಂತಾ ಪೋಸ್ಟ್ ಮಾಡಿದ್ದ

ಮಹಾರಾಷ್ಟ್ರದ ನಕಾಶೆಗೆ ಕರ್ನಾಟಕದ ಗಡಿಭಾಗ ಸೇರಿಸಿ ಫೇಸ್‌ಬುಕ್‌ನಲ್ಲಿ ವಿವಾದಿತ ಪೋಸ್ಟ್ ಮಾಡಿದ್ದ ಶುಭಂ ಶೆಳಕೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಲಬುರಗಿ ನಗರದ ಎಮ್‌ಎಸ್‌ಐ ಡಿಗ್ರಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲೂ ಅಕ್ರಮ!

Tue May 3 , 2022
ಬಗೆದಷ್ಟು ಬಯಲಾಗ್ತಾನೆ ಇದೆ ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣ ಪಿಎಸ್‌ಐ ಪರೀಕ್ಷಾ ಹಗರಣ ಕೇವಲ ಜ್ಞಾನಜ್ಯೋತಿ ಶಾಲೆಗಷ್ಟೇ ಸಿಮೀತವಾಗಿಲ್ಲ ಬಂಧಿತ ಕಿಂಗ್‌ಪಿನ್ ಆರ್‌ಡಿ ಪಾಟೀಲ್‌ನಿಂದ ಸಿಐಡಿ ಅಧಿಕಾರಿಗಳ ಮುಂದೆ ಸ್ಫೋಟಕ ಹೇಳಿಕೆ ಬಂಧನವಾಗಿರೋ ಪಿಎಸ್‌ಐ ಪರೀಕ್ಷೆ ಪಾಸ್ ಆಗಿರೋ ಪ್ರಭು ಶರಣಪ್ಪ ಆರ್‌ಡಿಪಿ ಕ್ಯಾಂಡಿಡೇಟ್ ಆರ್‌ಡಿ ಪಾಟೀಲ್ ಆಡಿಟರ್ ಚಂದ್ರಕಾಂತ ಎಂಬಾತ ಅಭ್ಯರ್ಥಿ ಪ್ರಭುವನ್ನ ಆರ್‌ಡಿಪಿಗೆ ಭೇಟಿ ಮಾಡಿಸಿದ್ದ ಕಿಂಗ್‌ಪಿನ್ ಆರ್‌ಡಿಪಿ ಬಳಿ ಬ್ಲೂಟೂತ್ ಇಸ್ಕೊಂಡು ಎಮ್‌ಎಸ್‌‌ಐ ಡಿಗ್ರಿ ಕಾಲೇಜಿನಲ್ಲಿ […]

Advertisement

Wordpress Social Share Plugin powered by Ultimatelysocial