PSI ನೇಮಕಾತಿ ಹಗರಣದ ವಿಚಾರ..!
ಮದ್ದೂರಿನ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹೇಳಿಕೆ..
ಪಿಎಸ್ಐ ನೇಮಕಾತಿಯಲ್ಲಿ ಹಗರಣದ ವಾಸನೆ ಮೂಗಿಗೆ ಬಂದ ತಕ್ಷಣವೇ ಗಂಭೀರವಾಗಿ ತನಿಖೆ ನಡೆಸಿದ್ವಿ..
ಯಾವ ಪಕ್ಷದವರು ಅಂತ ನೋಡದೆ, ಒಳಗಾಕುವ ಕೆಲವನ್ನ ಬಿಜೆಪಿ ಸರ್ಕಾರ ಮಾಡಿದೆ..
ತನಿಖೆ ನಡೆಸುದ್ರೆ, ಇದ್ದುದ್ದುಇದ್ದಂಗೆ ಹೇಳುದ್ರೆ, ಎದ್ದುಬಂದು ಎದೆಗೆ ಹೊದೆಯುವಾಗತ್ತೆ ಹಾಗಾಗಿ ರಾಜಿನಾಮೇ ಕೆಳ್ತಾರೆ..
ಇದರಲ್ಲಿ ತಪ್ಪು ಹುಡುಕುವ ಕೆಲಸ ಮಾಡುದ್ರೆ, ದೋಷಯಾರ ಅತ್ತಿರ ಇದೆ ಅನ್ನೊದು ನಿಮ್ಮ ವಿವೇಚನೆ ಬಿಟ್ಟಿದ್ದು..
ನಾವು ಅದನ್ನ ಮುಚ್ಚಾಕುವ ಪ್ರಯತ್ನ ಮಾಡುದ್ರೆ, ಅದೇನು ಬ್ರಹ್ಮ ವಿದ್ಯೆನಾ ಮುಚ್ಚಾಕುವುದು.?
ಕಾಂಗ್ರೆಸ್ ನವರೇ ಹೇಳಿಕೊಟ್ಟಿದ್ದು, ಯಾವ ಯಾವ ಸಂದರ್ಭದಲ್ಲಿ ಹೇಗೆ ಮುಚ್ಚಾಕಬೇಕು ಅಂತ.ಲೋಕಾಯುಕ್ತರನ್ನ ದುರ್ಬಲ ಗೊಳಿಸಿ ಎಸಿಬಿ ರಚನೆ ಮಾಡಿ..
ಕೇಸ್ ಮುಚ್ಚಾಕುವ ಸಲುವಾಗಿ,ಎಸಿಬಿಯಲ್ಲಿ ಒಂದು ಲಿಂಕ್ ಇಟ್ಕೊಂಡಿದ್ರು.ಅಲ್ಲಿಗೆ ಕಳುಹಿಸಿ ಅಲ್ಲಿ ತಿಪ್ಪೆ ಸಾರಿಸಿಬಿಟ್ರೆ ಎಲ್ಲ ಮುಗಿದು ಹೋಗೋದು..
ನಾವು ಪ್ರಾಮಾಣಿಕವಾಗಿ ತನಿಖೆ ನಡೆಸಿ ಕ್ರಮ ಕೈಗೊಂಡಿದ್ದೇವೆ.ಕ್ರಮ ತೆಗೆದುಕೊಂಡಿರುವುದು ಅಸಮನಿಯ ಅಂತ ಕಾಂಗ್ರೆಸ್ ಗೆ ಅನ್ಸುದ್ರೆ,..
ಸಾಮಾನ್ಯವಾಗಿ ಅವರಿಗೆ ಅನ್ಸುತ್ತೆ, ಹಗರಣಗಳ ಬೆಂಬಲಿಸುವುದೇ ಕಾಂಗ್ರೆಸ್ ಕಾಯಕವಾಗಿದೆ.ಅದಕ್ಕಾಗಿ ಅವರು ಹೊರೆಗೆ ಬಂದಿಲ್ಲ, ಈ ಜನ್ಮದಲ್ಲಿ ಬರೋದೆ ಇಲ್ಲ ಅವರು..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada