ವಿಧಾನಸೌದದಲ್ಲಿ 10ಲಕ್ಷ ಸೀಜ್ ಪ್ರಕರಣ.

‘ಇಡೀ ವಿಧಾನಸೌಧ ಆಲಿಬಾಬಾ & ಚಾಲಿಸ್ ಚೋರ್ ಆಗಿದೆ’.

ಬಿಜೆಪಿ ಸರ್ಕಾರದ ವಿರುದ್ದ ನರೇಂದ್ರ ಸ್ವಾಮಿ ವಾಗ್ದಾಳಿ.

ನರೇಂದ್ರ ಸ್ವಾಮಿ,ಮಾಜಿ ಸಚಿವ..

40% ಬಿಜೆಪಿ ಅಂತೇಳಿ ಬೀದಿನಲ್ಲೆ ಮಾತನಾಡ್ತಿದ್ದಾರೆ.

ಪಾಪಾ ಅಮಾಯಕ ಸಿಕ್ಕಿಬಿದ್ದಿದ್ದಾನೆ, ಕೋಟಿ ಕೋಟಿ ಹೊಡೆಯುತ್ತಿರುವವರು ಯಾರು ಸಿಕ್ಕಿಲ್ಲ.

ಎಲ್ಲಿಂದ ಎಲ್ಲಿಗೆ ಬೇಕಾದ್ರು ಅದು ವರ್ಗಾವಣೆಯಾಗುತ್ತೆ.

ಇವ್ನು ಅಮಾಯಾಕ ನಮ್ಮ ಮಂಡ್ಯದವ 10ಲಕ್ಷ ತಕೊಂಡು ಹೋಗಿ ಸಿಕ್ಕಾಕೊಂಡವ್ನೆ.

ಕೋಟಿ ಕೋಟಿ ಸಾವಿರಾರು ಕೋಟಿ ನುಂಗುತ್ತಿರುವವರು ಯಾರು ಸಿಕ್ಕಿಲ್ಲ

ಸಿಸಿ ಪಾಟೇಲ್ ಒಬ್ಬರೆ ಅಲ್ಲ, ಇಡೀ ವಿಧಾನ ಸೌಧನೆ ಆಲಿ ಬಾಬಾ &ಚಾಲಿಸ್ ಚೋರ್ ಆಗಿದೆ’.

ಜನರಿಗೆ ಏನಾದ್ರು ಒಂದು ಯೋಜನೆ ಕೊಟ್ಟಿಲ್ಲ.

ಇವತ್ತಿನ ಆಡಳಿತ ಸರಿಯಾಗಿ ನಡೆಯುತ್ತಿಲ್ಲ.

ಬೆಲೆ ಏರಿಕೆ ಗಗನಕ್ಕೇರಿದೆ ರೈತರಿಗೆ ದುಡಿಮೆ ಇಲ್ಲ.

ಮಂಡ್ಯದಲ್ಲಿ ನಾವು ರೈತರ ಪರ ಮಣ್ಣಿನ ಮಕ್ಕಳು ಅಂತ ಹೇಳುವವರೆಲ್ಲ ಎಲ್ಲಿದ್ದಾರೆ.?

ರೈತ ವಿರೋಧ ಕಾಯ್ದೆಗೆ ಬೆಂಬಲ ಕೊಟ್ಟಿದ್ದು ಯಾರು?

10 ಲಕ್ಷ ಸಿಕ್ಕ ಪ್ರಕರಣದ ತನಿಖೆ ದಡ ಮುಟ್ಟಲ್ಲ.

ಇಡೀ ಬಿಜೆಪಿ ಸರ್ಕಾರವೇ ನಾಟಕ ಮಂಡಳಿ

ಯಾವ ಪೊಲೀಸ್ ಹಿಡಿದಿದ್ದಾರೆ, ಅವರು ಯಾರ ಶಿಷ್ಯರು?

ಇದು ತನಿಖೆಯಾಗೋದು ಸುದ್ದ ಸುಳ್ಳು.

ಮದ್ದೂರಿನಲ್ಲಿ ಮಾಜಿ ಸಚಿವ ನರೇಂದ್ರ ಸ್ವಾಮಿ ಹೇಳಿಕೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೆ.‍ ಸತ್ಯನಾರಾಯಣ ಮಹಾನ್ ಪತ್ರಕರ್ತ

Sun Jan 8 , 2023
ಕೆ. ಸತ್ಯನಾರಾಯಣ ನಾಡಿನ ಹೆಸರಾಂತ ಪತ್ರಕರ್ತರಾಗಿದ್ದವರು. ಅವರು ಸಾಮಾಜಿಕ – ರಾಜಕೀಯ ವಿಷಯಗಳ ಅಂಕಣಕಾರರಾಗಿ ಮತ್ತು ಆರ್ಥಿಕ ವಿಚಾರಗಳ ವಿಮರ್ಶಕರಾಗಿ ಪ್ರಕಾಶಮಾನರಾಗಿದ್ದವರು. ಕೆ. ಸತ್ಯನಾರಾಯಣ 1935ರ ಏಪ್ರಿಲ್ 28ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಪಾಂಡುರಂಗರಾವ್. ತಾಯಿ ರಾಜಾಬಾಯಿ. ಬೆಂಗಳೂರಿನಲ್ಲಿ ನ್ಯಾಷನಲ್ ಕಾಲೇಜಿನಲ್ಲಿ ವಿಜ್ಞಾನ ಪದವಿಯ ನಂತರ ಪತ್ರಿಕೋದ್ಯಮ ವೃತ್ತಿಗೆ ಬಂದರು. ಮದರಾಸಿನ ಖಾಸಾ ಸುಬ್ಬರಾಯರ ಸ್ವತಂತ್ರ ಇಂಗ್ಲಿಷ್ ಪತ್ರಿಕೆ (1955-56) ಸೇರಿದ ಸತ್ಯನಾರಾಯಣ ಅವರು, ಬೆಂಗಳೂರಿಗೆ ಮರಳಿ ತಾಯಿನಾಡು (1956-59) […]

Related posts

Advertisement

Wordpress Social Share Plugin powered by Ultimatelysocial