‘ಇಡೀ ವಿಧಾನಸೌಧ ಆಲಿಬಾಬಾ & ಚಾಲಿಸ್ ಚೋರ್ ಆಗಿದೆ’.
ಬಿಜೆಪಿ ಸರ್ಕಾರದ ವಿರುದ್ದ ನರೇಂದ್ರ ಸ್ವಾಮಿ ವಾಗ್ದಾಳಿ.
ನರೇಂದ್ರ ಸ್ವಾಮಿ,ಮಾಜಿ ಸಚಿವ..
40% ಬಿಜೆಪಿ ಅಂತೇಳಿ ಬೀದಿನಲ್ಲೆ ಮಾತನಾಡ್ತಿದ್ದಾರೆ.
ಪಾಪಾ ಅಮಾಯಕ ಸಿಕ್ಕಿಬಿದ್ದಿದ್ದಾನೆ, ಕೋಟಿ ಕೋಟಿ ಹೊಡೆಯುತ್ತಿರುವವರು ಯಾರು ಸಿಕ್ಕಿಲ್ಲ.
ಎಲ್ಲಿಂದ ಎಲ್ಲಿಗೆ ಬೇಕಾದ್ರು ಅದು ವರ್ಗಾವಣೆಯಾಗುತ್ತೆ.
ಇವ್ನು ಅಮಾಯಾಕ ನಮ್ಮ ಮಂಡ್ಯದವ 10ಲಕ್ಷ ತಕೊಂಡು ಹೋಗಿ ಸಿಕ್ಕಾಕೊಂಡವ್ನೆ.
ಕೋಟಿ ಕೋಟಿ ಸಾವಿರಾರು ಕೋಟಿ ನುಂಗುತ್ತಿರುವವರು ಯಾರು ಸಿಕ್ಕಿಲ್ಲ
ಸಿಸಿ ಪಾಟೇಲ್ ಒಬ್ಬರೆ ಅಲ್ಲ, ಇಡೀ ವಿಧಾನ ಸೌಧನೆ ಆಲಿ ಬಾಬಾ &ಚಾಲಿಸ್ ಚೋರ್ ಆಗಿದೆ’.
ಜನರಿಗೆ ಏನಾದ್ರು ಒಂದು ಯೋಜನೆ ಕೊಟ್ಟಿಲ್ಲ.
ಇವತ್ತಿನ ಆಡಳಿತ ಸರಿಯಾಗಿ ನಡೆಯುತ್ತಿಲ್ಲ.
ಬೆಲೆ ಏರಿಕೆ ಗಗನಕ್ಕೇರಿದೆ ರೈತರಿಗೆ ದುಡಿಮೆ ಇಲ್ಲ.
ಮಂಡ್ಯದಲ್ಲಿ ನಾವು ರೈತರ ಪರ ಮಣ್ಣಿನ ಮಕ್ಕಳು ಅಂತ ಹೇಳುವವರೆಲ್ಲ ಎಲ್ಲಿದ್ದಾರೆ.?
ರೈತ ವಿರೋಧ ಕಾಯ್ದೆಗೆ ಬೆಂಬಲ ಕೊಟ್ಟಿದ್ದು ಯಾರು?
10 ಲಕ್ಷ ಸಿಕ್ಕ ಪ್ರಕರಣದ ತನಿಖೆ ದಡ ಮುಟ್ಟಲ್ಲ.
ಇಡೀ ಬಿಜೆಪಿ ಸರ್ಕಾರವೇ ನಾಟಕ ಮಂಡಳಿ
ಯಾವ ಪೊಲೀಸ್ ಹಿಡಿದಿದ್ದಾರೆ, ಅವರು ಯಾರ ಶಿಷ್ಯರು?
ಇದು ತನಿಖೆಯಾಗೋದು ಸುದ್ದ ಸುಳ್ಳು.
ಮದ್ದೂರಿನಲ್ಲಿ ಮಾಜಿ ಸಚಿವ ನರೇಂದ್ರ ಸ್ವಾಮಿ ಹೇಳಿಕೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada