ನಿಮ್ಮೂರಿಗೆ ಬರ್ತಾ ಇದೆ ರಾಬರ್ಟ್ ತಂಡ, ಯಾವಾಗ ಗೊತ್ತಾ?

ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಈಗಾಗಲೇ ಗೆದ್ದು ಬೀಗಿದ, ಬಾಕ್ಸಾಫೀಸ್ ನಲ್ಲಿ ಈಗಾಗಲೇ ಸುಲ್ತಾನ್ ಆಗಿದ್ದಾರೆ ಡಿ ಬಾಸ್, ಈ ಖುಷಿಯನ್ನು ತಮ್ಮ ಅಭಿಮಾನಿಗಳ ಜೊತೆ ಹಂಚಿಕೊಳ್ಳಲು  ರಾಬರ್ಟ್   ತಂಡ ಇದೀಗ ವಿಜಯಯಾತ್ರೆ ನಡೆಸೋಕೆ ಸಿದ್ಧತೆ ಮಾಡಿದೆ.

ವಿಜಯಯಾತ್ರೆ
ವಿಜಯಯಾತ್ರೆ

ಇದೇ ಮಾರ್ಚ್ 29ರಂದು ವಿಜಯಯಾತ್ರೆ ಶುರುವಾಗಲಿದ್ದು ಏಪ್ರಿಲ್ 1ರ ವರೆಗೆ ನಡೆಯಲಿದೆ,ತುಮಕೂರು, ಚಿತ್ರದುರ್ಗ, ಹಾಗೂ ದಾವಣಗೆರೆ ಮಾರ್ಚ್ 29 ನೇ ತಾರೀಕು ಈ ತಂಡ ಅಭಿಮಾನಿಗಳ ಜೊತೆ ವಿಜಯಯಾತ್ರೆ ನಡೆಸಲಿದ್ದು , ಮಾರ್ಚ್ 31ರಂದು ಶಿವಮೊಗ್ಗ ,ಹಾಸನ ತಿಪಟೂರಿಗೆ ತೆರಳಲಿದೆ,  ಹಾಗೂ ಏಪ್ರಿಲ್ ಒಂದರಂದು ಗುಂಡ್ಲುಪೇಟೆ ,ಮೈಸೂರು, ಮಂಡ್ಯ ಹಾಗೂ ಮದ್ದೂರು ವಿಸಿಟ್ ನೀಡಲಿದೆ ರಾಬರ್ಟ್ ತಂ

Please follow and like us:

Leave a Reply

Your email address will not be published. Required fields are marked *

Next Post

ಪೂರ್ವಭಾವಿ ಶಾಂತಿ ಸಭೆ

Wed Mar 24 , 2021
ದಿನಾಂಕ:24-03-2021 ಪೂರ್ವಭಾವಿ ಶಾಂತಿ ಸಭೆ   ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಹೋಳಿ ಹಬ್ಬದ ನಿಮಿತ್ಯವಾಗಿ ಶಾಂತಿ ಸಭೆ ನಡೆಯಿತು. ಸಭೆಯನ್ನುದ್ದೇಶಿಸಿ ಬಸವನ ಬಾಗೇವಾಡಿ ಡಿವೈಎಸ್ಪಿ ಅರುಣಕುಮಾರ್ ಕೋಳೂರು ಅವರು ಮಾತನಾಡಿ ಇದು ವಿಶ್ವಗುರು ಬಸವಣ್ಣನವರ ಜನ್ಮಸ್ಥಳ ಶಾಂತಿಗೆ ಹೆಸರುವಾಸಿಯಾದ ಸ್ಥಳ ಹೀಗಾಗಿ ಅದಕ್ಕೆ ಪ್ರತಿವರ್ಷದಂತೆ ಹೋಳಿ ಹುಣ್ಣಿಮೆಯನ್ನು ಶಾಂತ ರೀತಿಯಿಂದ ಆಚರಿಸಬೇಕು ಅದಕ್ಕೆ ಪಟ್ಟಣದ ಎಲ್ಲ ಹಿರಿಯರು ಹಾಗೂ ಸಾರ್ವಜನಿಕರ ಸಹಕಾರ ಕೊಡಬೇಕು ಜೊತೆಗೆ ಪೊಲೀಸ್ […]

Advertisement

Wordpress Social Share Plugin powered by Ultimatelysocial