ವಿಜಯನಗರ : 2023 ರ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಅಭಿಮಾನಿಗಳ ಹರಕೆ..

ತಮ್ಮ ನೆಚ್ಚಿನ ಶಾಸಕರು ಯಾರಾಗಬೇಕೆಂದು ಆಸೆ ಹೊರಹಾಕಿದ ಅಭಿಮಾನಿಗಳು..

NEXT MLA ಭೀಮಣ್ಣ, ಮುಂದಿನ ಶಾಸಕ ಕೋಡಿಹಳ್ಳಿ ಭೀಮಣ್ಣ ಅಂತ ಅಭಿಮಾನಿಗಳಿಂದ ಹರಕೆ ..

ರಥೋತ್ಸವದ ವೇಳೆ ರಥಕ್ಕೆ ಬಾಳೆಹಣ್ಣು ಎಸೆದ ಭಕ್ತರು..

ಬಾಳೆ ಹಣ್ಣಿನ ಮೇಲೆ NEXT MLA ಭೀಮಣ್ಣ ಅಂತ ಬರೆದು ದೇವರಿಗೆ ಸಮರ್ಪಣೆ..

ಕಾನಾಮಡಗು ದಾಸೋಹ ಮಠದ ರಥೋತ್ಸವದ ವೇಳೆ ಬಾಳೆ ಹಣ್ಣಿನ ಮೇಲೆ ಬರೆದು ರಥಕ್ಕೆ ಎಸೆದ ಅಭಿಮಾನಿಗಳು..

ಕೂಡ್ಲಿಗಿ ವಿಧಾನ ಸಭೆ ಕ್ಷೇತ್ರದ ಶಾಸಕ ಕೋಡಿಹಳ್ಳಿ ಭೀಮಣ್ಣ ಆಗಬೇಕೆಂದು ಬಾಳೆ ಹಣ್ಣು ಎಸೆದ ಅಭಿಮಾನಿಗಳು

ಕೂಡ್ಲಿಗಿ ತಾಲೂಕಿನ ಕಾನಾಮಡಗು ಶ್ರೀ ದಾಸೋಹ ಮಠ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಖತರ್ನಾಕ್ ಕಳ್ಳರ ಕೈಚಳಕ ಶಿರಡಿ ಸಾಯಿಬಾಬ ದೇವಸ್ಥಾನದಲ್ಲಿದ್ದ ಎರಡು ಹುಂಡಿಗಳ ಕಳವು

Sat Dec 3 , 2022
ಕೊರಟಗೆರೆ :- ಪಟ್ಟಣದ ಮದುಗಿರಿ ರಸ್ತೆಯಲ್ಲಿರುವ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ತಡರಾತ್ರಿ ಖತರ್ನಾಕ್ ಕಳ್ಳರು ದೇವಸ್ಥಾನದ ಆವರಣದಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾ ಗಳ ದಿಕ್ಕನ್ನ ಬದಲಿಸಿ ಬಾಗಿಲ ಬೀಗವನ್ನು ಮುರಿದು ದೇವರ ಮಂದಿದ್ದ ಎರಡು ಉಂಡಿಗಳನ್ನು ಕಳ್ಳತನ ಮಾಡಿದ್ದಾರೆ… ನಂತರ ಹುಂಡಿಗಳನ್ನು ದೇವಸ್ಥಾನದ ಮುಂದಿರುವ ಖಾಲಿ ಜಾಗದಲ್ಲಿ ಹುಂಡಿಗಳ ಬೀಗವನ್ನು ಮುರಿದು ಹಣವನ್ನು ತೆಗೆದುಕೊಂಡು ಹುoಡಿಗಳನ್ನು ಅಲ್ಲಿಯೇ ಬಿಟ್ಟು ಪರರಿಯಾಗಿರುವ ಘಟನೆ ಕೊರಟಗೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ… ದೇವಸ್ಥಾನದ […]

Advertisement

Wordpress Social Share Plugin powered by Ultimatelysocial