ತಮ್ಮ ನೆಚ್ಚಿನ ಶಾಸಕರು ಯಾರಾಗಬೇಕೆಂದು ಆಸೆ ಹೊರಹಾಕಿದ ಅಭಿಮಾನಿಗಳು..
NEXT MLA ಭೀಮಣ್ಣ, ಮುಂದಿನ ಶಾಸಕ ಕೋಡಿಹಳ್ಳಿ ಭೀಮಣ್ಣ ಅಂತ ಅಭಿಮಾನಿಗಳಿಂದ ಹರಕೆ ..
ರಥೋತ್ಸವದ ವೇಳೆ ರಥಕ್ಕೆ ಬಾಳೆಹಣ್ಣು ಎಸೆದ ಭಕ್ತರು..
ಬಾಳೆ ಹಣ್ಣಿನ ಮೇಲೆ NEXT MLA ಭೀಮಣ್ಣ ಅಂತ ಬರೆದು ದೇವರಿಗೆ ಸಮರ್ಪಣೆ..
ಕಾನಾಮಡಗು ದಾಸೋಹ ಮಠದ ರಥೋತ್ಸವದ ವೇಳೆ ಬಾಳೆ ಹಣ್ಣಿನ ಮೇಲೆ ಬರೆದು ರಥಕ್ಕೆ ಎಸೆದ ಅಭಿಮಾನಿಗಳು..
ಕೂಡ್ಲಿಗಿ ವಿಧಾನ ಸಭೆ ಕ್ಷೇತ್ರದ ಶಾಸಕ ಕೋಡಿಹಳ್ಳಿ ಭೀಮಣ್ಣ ಆಗಬೇಕೆಂದು ಬಾಳೆ ಹಣ್ಣು ಎಸೆದ ಅಭಿಮಾನಿಗಳು
ಕೂಡ್ಲಿಗಿ ತಾಲೂಕಿನ ಕಾನಾಮಡಗು ಶ್ರೀ ದಾಸೋಹ ಮಠ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: