ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ!

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದಲ್ಲಿರುವ ಸಂವಿಧಾನ ಶಿಲ್ಪಿ ಡಾ, ಬಿ.ಆರ್ ಅಂಬೇಡ್ಕರ್ ಅವರ ಪ್ರತಿಮೆಯಲ್ಲಿ ಯಾರೂ ಕಿಡಿಗೇಡಿಗಳು ಮೊಟ್ಟೆ ಒಡೆಯುವುದರ ಮೂಲಕ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ ಎಂದು ವಿರೋಧಿಸಿ ಉಗ್ರವಾದ ಪ್ರತಿಭಟನೆ ಮಾಡಿದರು. ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಕಿಡಿಗೇಡಿಗಳನ್ನು ಶೀಘ್ರವೇ ಬಂಧಿಸಬೇಕು ಎಂದು
ಆಗ್ರಹಿಸಿದರು ಇದೇ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಮುಖಂಡರಾದ
ಪರಶುರಾಮ ದಿಂಡವಾರ
ಅಶೋಕ್ ಚಲವಾದಿ,
ಅರವಿಂದ್ ಸಾಲವಾಡಗಿ. ಮಹಾಂತೇಶ್ ಸಾಸಬಾಳ. ಗುರು ಗುಡಿಮನಿ. ಅನೇಕ ಸಮಿತಿಯ ಸದಸ್ಯರು ಭಾಗವಹಿಸಿದ್ದರು..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ರಾಯಚೂರು ; 12 ಗೇಟ್ ಗಳಿಂದ ಹೊರ ಬಿಡಲಾಗುತ್ತಿರುವ ನೀರು!

Tue Jul 12 , 2022
ಬಸವಸಾಗರದಿಂದ ಕೃಷ್ಣಾ ನದಿಗೆ ಇಂದು ಅಪಾರ ನೀರು ಬಿಡುವ ಸಾಧ್ಯತೆ ಸದ್ಯ 12 ಗೇಟ್ ಗಳಿಂದ ಹೊರ ಬಿಡಲಾಗುತ್ತಿರುವ ನೀರು ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ನೋಡಲ್ ಅಧಿಕಾರಿಗಳ ನೇಮಕ ನದಿ ಪಾತ್ರದ ಗ್ರಾಮಗಳ ಗುಡಿ ಗುಂಡಾರಗಳಲ್ಲಿ ಜನರಿಗೆ ಜಾಗೃತಿ ದೇವಸ್ಥಾನಗಳ ಮೈಕ್ ಗಳಲ್ಲಿ ಅನೌನ್ಸ್ ಮಾಡುವ ಮೂಲಕ ಅರಿವು ಕಾರ್ಯಕ್ರಮ ಸದ್ಯ 492.25 ಮೀಟರ್ ಎತ್ತರದ ಜಲಾಶಯದಲ್ಲಿ 491.30 ಮೀಟರ್ ನೀರು ಸಂಗ್ರಹ ಇಂದಿನ ಒಳಹರಿವು – 70,000 ಕ್ಯೂಸೆಕ್ಸ್, […]

Advertisement

Wordpress Social Share Plugin powered by Ultimatelysocial