ತಾಳ್ಮೆ ವಹಿಸೋಣ, ಒಳ್ಳೆಯ ದಿನ ಮುಂದಿದೆ: ವಿಜಯ್ ರಾಘವೇಂದ್ರ;

ಚಿತ್ರಮಂದಿರಗಳಲ್ಲಿ 100% ಸೀಟು ಭರ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಕಾರ್ಯಕ್ರಮದಲ್ಲಿ ನಟ ವಿಜಯ್ ರಾಘವೇಂದ್ರ ಹೇಳಿಕೆ ನೀಡಿದ್ದಾರೆ. ಸಾವಿತ್ರಿ ಸಿನಿಮಾ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸರ್ಕಾರದ ನಿರ್ಧಾರ, ಉದ್ದೇಶಗಳು ಏನ್ ಹೇಳಬೇಕು ಗೊತ್ತಿಲ್ಲ.

ಸ್ವಲ್ಪ ತಾಳ್ಮೆಯಿಂದ ಇದ್ದರೆ ಖಂಡಿತ ನಮಗೂ ರಿಲ್ಯಾಕ್ಸ್ ಸಿಗುತ್ತೆ. 100% ಥಿಯೇಟರ್ ಅವಕಾಶ ಆದಷ್ಟು ಬೇಗ ಕೊಡಬೇಕು. ಅಲ್ಲದೇ ಎಲ್ಲರೂ ಹುಷಾರಾಗಿದ್ದರೆ ಆದಷ್ಟು ಬೇಗ ನಮಗೂ ಅವಕಾಶ ಕೊಡುತ್ತಾರೆ. ಹಾಗೆ ನಮ್ಮ ಜವಾಬ್ಧಾರಿಯನ್ನ ನಾವು ಮರೆಯಬಾರದು ಎಂದು ತಿಳಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಧುಮೇಹಿಗಳ ಆರೋಗ್ಯಕ್ಕೆ "ಪಾಲಕ್"

Mon Jan 31 , 2022
‌ “ಪಾಲಕ್”‌ ಹಲವಾರು ರೀತಿಯ ಪೋಷಕಾಂಶಕಗಳನ್ನು ತನ್ನಲ್ಲಿರಿಸಿಕೊಂಡಿರುವ ಒಂದು ವಿಧದ ಹಸಿರೆಲೆ ತರಕಾರಿ. ಇದರಲ್ಲಿ ಅತ್ಯಧಿಕ ಮಟ್ಟದ ನಾರಿನಾಂಶವಿದ್ದು, ರಕ್ತದಲ್ಲಿನ ಸಕ್ಕರೆ ಮಟ್ಟವನು ನಿಯಂತ್ರಿಸುತ್ತದೆ ಮತ್ತು ಇದರಲ್ಲಿ ಪಿಷ್ಠವು ಇಲ್ಲದೆ ಇರುವುದು ಕೂಡಾ ಮಧುಮೇಹಿಗಳಿಗೆ ಹೆಚ್ಚು ಲಾಭಕಾರಿ. ಗ್ಲೈಸೆಮಿಕ್‌ ಇಂಡೆಕ್ಸ್‌ ಕಡಿಮೆ ಇರುವ ಈ ಆಹಾರದಲ್ಲಿ ವಿಟಮಿನ್‌ ಎ, ಲುಟೆನ್‌, ವಿಟಮಿನ್‌ ಸಿ, ಇ ಮತ್ತು ಕೆ, ಮೆಗ್ನಿಶಿಯಂ, ಮ್ಯಾಂಗನೀಸ್‌, ಫಾಲಟೆ, ಕಬ್ಬಿಣಾಂಶ ಮತ್ತು ತಾಮ್ರದಂಶವಿದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ […]

Advertisement

Wordpress Social Share Plugin powered by Ultimatelysocial