ಬೆಳ್ಳಿತೆರೆಯಲ್ಲಿ ತೆರೆದುಕೊಂಡಿದೆ ವಿಕ್ರಾಂತ್ ರೋಣ ಪ್ರಪಂಚ!

ಜಗತ್ತಿನಾದ್ಯಂತ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆ

ವರ್ಲ್ಡ್​ವೈಡ್​​ ಮೊದಲ ದಿನ 2500 ಅಧಿಕ ಸ್ಕ್ರೀನ್​​ನಲ್ಲಿ ವಿಕ್ರಾಂತ್ ರೋಣ ಪ್ರದರ್ಶನ..ಗಾಲ್ಫ್ ಕಂಟ್ರಿಯಲ್ಲಿ ಈಗಾಗ್ಲೆ ಸಿನಿಮಾ ಬಿಡುಗಡೆ ಆಗಿ ಭರ್ಜರಿ ರೆಸ್ಪಾನ್ಸ್ ಪಡೆಯುತ್ತಿದೆ

ಇಂದಿನಿಂದ ದೇಶಾದ್ಯಂತ ವಿಅರ್ ರಿಲೀಸ್ ಆಗಿದೆ

ಕರ್ನಾಟಕದಲ್ಲಿ ವಿಕ್ರಾಂತ್ ರೋಣ ಅಬ್ಬರ ಶುರುವಾಗಿದೆ

ಕರುನಾಡಿನಲ್ಲಿ ಮೊದಲ ದಿನ 350 ಸಿಂಗಲ್ ಸ್ಕ್ರೀನ್​, 70 ಮಲ್ಟಿಪ್ಲೆಕ್ಸ್​ನಲ್ಲಿ ಸಿನಿಮಾ ಬಿಡುಗಡೆ ಆಗಲಿದೆ

ಮೊದಲ ದಿನ ರಾಜ್ಯದಲ್ಲಿ ಬರೋಬ್ಬರಿ 2500 ಶೋ ನಡೆಯುತ್ತಿದೆ

1000 ಸ್ಕ್ರೀನ್​ ನಲ್ಲಿ 3ಡಿ ಹಾಗೂ 1500 ಸ್ಕ್ರೀನ್​ನಲ್ಲಿ 2ಡಿ ವರ್ಷನ್ ಬಿಡುಗಡೆ ಆಗಿದೆ.

ಬೆಂಗಳೂರಲ್ಲಿ ಬೆಳಗ್ಗೆ 5.30 ರಿಂದಲೇ ಸಿನಿಮಾ ಪ್ರದರ್ಶನ ಆರಂಭ

ಇಡೀ ದೇಶದಲ್ಲೇ ಫಸ್ಟ್ ಶೋ ಬೆಂಗಳೂರಿನ ಶಂಕರ್ ನಾಗ್ ಚಿತ್ರಮಂದಿರದಿಂದ ಆರಂಭ

ಕರ್ನಾಟಕದಾದ್ಯಂತ ಬೆಳಗ್ಗೆ 6 ಗಂಟೆಗೆ ಬಹುತೇಕ ಚಿತ್ರಮಂದಿರಗಳಲ್ಲಿ ಪ್ರದರ್ಶನ ಶುರುವಾಗಿದೆ
ಇಂದಿನಿಂದ ವಿಶ್ವಾದ್ಯಂತ ಮತ್ತೊಂದು ಕನ್ನಡ ಸಿನಿಮಾದ ಆರ್ಭಟ

ಬೆಳ್ಳಂ ಬೆಳಗ್ಗೆ ಇಂದಲೇ ಶುರುವಾಯ್ತು ವಿಕ್ರಾಂತ್ ರೋಣ ಆಟ

3000ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ 7-8 ಸಾವಿರ ಪ್ರದರ್ಶನಗಳನ್ನ ಕಾಣಲಿರುವ ವಿಆರ್

ಕಿಚ್ಚನ ಕೆರಿಯರ್ ನಲ್ಲೆ ಅತಿ ಹೆಚ್ಚು ಸ್ಕ್ರೀನ್ಸ್ ಗಳಲ್ಲಿ ತೆರೆ ಕಾಣುತ್ತಿರುವ ಸಿನಿಮಾ

3 D ಮತ್ತು 2D ಯಲ್ಲಿ ಬಿಡುಗಡೆಯಾಗಿರುವ ವಿಕ್ರಾಂತ್ ರೋಣ

ವೀರೇಶ್ ಚಿತ್ರ ಮಂದಿರದ ಮುಂದೆ ಅಭಿಮಾನಿಗಳ ಸಂಭ್ರಮ ಸಡಗರ

ವೀರೇಶ್ ಚಿತ್ರಮಂದಿರದಲ್ಲಿ 2d 3d ಯಲ್ಲಿ 12 ಶೋಗಳನ್ನ ಕಾಣಲಿರುವ ವಿಕ್ರಾಂತ್ ರೋಣ

ವೀರೇಶ್ ಚಿತ್ರಮಂದಿರದ 12 ಶೋಗಳು ಸಂಪೂರ್ಣ ಹೌಸ್ ಫುಲ್

ಬೆಳ್ಳಂ ಬೆಳಗ್ಗೆ ವಿಕ್ರಾಂತ್ ರೋಣನ ಕಣ್ತುಂಬಿಕೊಳ್ಳಲು ಬಂದ ಕಿಚ್ಚನ ಫ್ಯಾನ್ಸ್

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ನಳಿನ್‌ಕುಮಾರ್ ಕಟೀಲ್ ಮಾಡಿದ ಭಾಷಣದ ತುಣುಕು ಟ್ವೀಟ್ ಮಾಡಿ ಆಕ್ರೋಶ!

Thu Jul 28 , 2022
ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ಹತ್ಯೆಗೆ ಖಂಡನೆ ಯಕ್ಷಗಾನ ಸಾಕು.. ಈಗಲಾದರೂ ವೀರಭದ್ರನಾಗಿ ಟ್ವೀಟ್ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್‌ಗೆ ಬಿಜೆಪಿ ಕಾರ್ಯಕರ್ತರಿಂದ ಕಿಡಿ ಉತ್ತರ ಕರ್ನಾಟಕದ ಬಿಜೆಪಿ ಕಾರ್ಯಕರ್ತರು, ಪದಾಧಿಕಾರಿಗಳಲ್ಲೂ ಭುಗಿಲೆದ್ದ ಆಕ್ರೋಶ ಬೆಳಗಾವಿ ಮಹಾನಗರ ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಮಹಾಂತೇಶ ವಕ್ಕುಂದ ಆಕ್ರೋಶ ನಳಿನ್‌ಕುಮಾರ್ ಕಟೀಲ್ ಮಾಡಿದ ಭಾಷಣದ ತುಣುಕು ಟ್ವೀಟ್ ಮಾಡಿ ಆಕ್ರೋಶ ‘ರಾಜ್ಯಾಧ್ಯಕ್ಷರೇ, ತಮ್ಮದೇ ಭಾಷಣದ ತುಣುಕಿದು,ಘಟನೆ ನಡೆದದ್ದೂ ತಮ್ಮ ಜಿಲ್ಲೆಯಲ್ಲೇ’ ‘ನಾನೂ ಬಿಜೆಪಿಯ […]

Advertisement

Wordpress Social Share Plugin powered by Ultimatelysocial