ವೈಟ್ ಪೀಲ್ಡ್ ಲಿಮಿಟ್ಸ್ ನಲ್ಲಿ ಪಬ್ ಗಳಿಗೆ ಇಲ್ವಾ ರೂಲ್ಸ್..?

ಮಧ್ಯರಾತ್ರಿಯಾದ್ರೇ ಪಬ್ಗಳ ಬಾಗಿಲು ಕೋಸ್ಲ್ ಆಗಲ್ವಾ..?

ಪ್ರತಿನಿತ್ಯ ಪಬ್ ನಿಂದ ಸಮಸ್ಯೆಯಾಗ್ತಿದೆ ಎಂದು ಟ್ವೀಟ್ ಮೂಲಕ ಪೊಲೀಸರಿಗೆ ದೂರು

ಮಧ್ಯರಾತ್ರಿ ೧೨ ಗಂಟೆ ನಂತರ ಪಬ್ ನಲ್ಲಿ ಜೋರಾಗಿ ಡಿಜೆ ಸೌಂಡ್

ಮಾರತಹಳ್ಳಿ ಐರನ್ ಹಿಲ್ ಪಬ್ ನಲ್ಲಿ ಡಿಜೆ ಸೌಂಡ್ಗೆ ಬೇಸತ್ತ ಜನ

ವಿಕೇಂಡ್ ಬಂದ್ರೇ ರೇಡ್ರಿನೋ ಪಬ್ ನಲ್ಲಿ ಡಿಜೆ ಸೌಂಡ್

ಈ ಹಿಂದೆ ರೇಡ್ರಿನೋ ಪಬ್ ವಿರುದ್ಧ ಆಡುಗೋಡಿ ಠಾಣೆಯಲ್ಲಿ ದೂರು ದಾಖಲಾಗಿದ್ರೂ ಯಾಕಿಲ್ಲ ಕ್ರಮ

ಪ್ರತಿನಿತ್ಯ ನೆರೆಹೊರೆಯವರಿಗೆ ಸಾಕಷ್ಟು ತೊಂದರೆಯಾಗ್ತಿದೆ ಎಂದು ದೂರು

ಪಬ್ ಮೇಲೆ ಬೆಂಗಳೂರು ಪೊಲೀಸರು ಏನು ಕ್ರಮ ತೆಗೆದುಕೊಳ್ಳುತ್ತಾರೆ.?

ಬೆಂಗಳೂರು ನಗರ ಪೊಲೀಸರು ಯಾವುದೇ ಕಾಳಜಿ ವಹಿಸುವುದಿಲ್ಲ ಎಂದು ನನಗೆ ತಿಳಿದಿದೆ ಎಂದು ದೂರು

ಹೈದ್ರಾಬಾದ್ ಪೋಲೀಸರಾದ್ರೇ ರಾತ್ರಿ ೧೦ ಕ್ಕೆ ಪಬ್ ಕ್ಲೊಸ್ ಮಾಡಸ್ತಾರೆ..

ಬೆಂಗಳೂರು ಪೊಲೀಸರಿಗೆ ಯಾಕೆ ಆಗ್ತಿಲ್ಲ ಎಂದೂ ಟ್ವೀಟ್ ಮೂಲಕ ದೂರು

ಟ್ವೀಟ್ ಮೂಲಕ ಬೆಂಗಳೂರು ನಗರ ಪೊಲೀಸ್, ವೈಟ್ ವಿಭಾಗದ ಪೊಲೀಸರಿಗೆ ಟ್ಯಾಗ್ ಮಾಡಿ ಮಾಡಿ ದೂರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

 

Please follow and like us:

Leave a Reply

Your email address will not be published. Required fields are marked *

Next Post

ಮಾವಿನಕೆರೆ ರಂಗನಾಥನ್ ಲೇಖಕರು

Wed Dec 21 , 2022
ಮಾವಿನಕೆರೆ ರಂಗನಾಥನ್ ಸಾಹಿತಿಗಳಾಗಿ, ಪ್ರಕಾಶಕರಾಗಿ ಮತ್ತು ಮಾಸ್ತಿ ಪ್ರತಿಷ್ಠಾನದ ಪ್ರಧಾನ ನಿರ್ವಾಹಕರಾಗಿ ಹೀಗೆ ಅನೇಕ ರೀತಿಯಲ್ಲಿ ಗಣ್ಯರೆನಿಸಿದ್ದಾರೆ. ರಂಗನಾಥನ್ 1943ರ ಡಿಸೆಂಬರ್ 21ರಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಜನಿಸಿದರು. ತಂದೆ ಎಚ್.ಆರ್. ಶಿಂಗೈಯ್ಯಂಗಾರ್.‍ ತಾಯಿ ಸೀತಮ್ಮ. ಪ್ರಾರಂಭಿಕ ಶಿಕ್ಷಣ ಬೆಂಗಳೂರು, ಹಾಸನ, ಚಿಕ್ಕಮಗಳೂರುಗಳಲ್ಲಿ ನಡೆಯಿತು. ಬೆಂಗಳೂರಿನಲ್ಲಿ ಪದವಿ ಪಡೆದು, ಸೆಂಟ್ರಲ್ ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ ಎಂ.ಎ. ಓದಿದರು.‍ ಸರಕಾರಿ ಕಾನೂನು ಕಾಲೇಜಿನಿಂದ ಬಿ.ಎಲ್. ಪದವಿಗೆ ಓದಿದರಾದರೂ ಎರಡು ಪರೀಕ್ಷೆಗಳಿಗೆ ಹಾಜರಾಗದಂತಹ ಅನಿರೀಕ್ಷಿತ […]

Advertisement

Wordpress Social Share Plugin powered by Ultimatelysocial