ಅಕ್ರಮ ಮಧ್ಯ ತಡೆಯುವಂತೆ ಅಬಕಾರಿ ಇಲಾಖೆಗೆ ಮಹಿಳೆಯರಿಂದ ಮುತ್ತಿಗೆ

ಬಸವನ ಬಾಗೇವಾಡಿ ತಾಲೂಕಿನ ಬೇನಾಳ (ಎನ್ ಹೆಚ್) ಗ್ರಾಮದ ಮಹಿಳೆಯರಿಂದ ಪ್ರೊಟೆಸ್ಟ್.ಅಬಕಾರಿ ಇಲಾಖೆ ಮುಂದೆ ಕುಳಿತು ಕಣ್ಣೀರಿಟ್ಟ ಮಹಿಳೆಯರು.ಮಹಿಳೆಯರ ನೋವಿಗೆ ಕ್ಯಾರೆ ಎನ್ನದ ಅಬಕಾರಿ ಇಲಾಖೆಯ ಅಧಿಕಾರಿಗಳು.ಗ್ರಾಮದಲ್ಲಿ ಐದಾರು ಅಕ್ರಮ ಮಧ್ಯ ಅಂಗಡಿ ಇದ್ದು ಇದರಿಂದ ನಮ್ಮ ಗಂಡಂದಿರು ದಿನಾಲೂ ಕುಡಿದು ಬಂದು ನಮಗೆ ಹೊಡೆದು ಬಗೆದು ಮಾಡುತ್ತಿದ್ದಾರೆ ಕಿರುಕುಳ ಕೊಡುತ್ತಿದ್ದಾರೆ.ನಮ್ಮ ಗಂಡಂದಿರು ದಿನನಿತ್ಯ ಕುಡಿದು ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿತ್ತು ಹೊಡೆದು ಬಡಿದು ಮಾಡುತ್ತಿದ್ದಾರೆ.ನಾವು ದಿನಾಲು ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದೇವೆ
ನಮ್ಮ ಗಂಡಂದಿರು ಕೊಡುವ ಕಾಟಕ್ಕೆ ಸಾಕಾಗಿದೆ ಹೀಗಾಗಿ ನಾವು ಆತ್ಮಹತ್ಯೆ ನೋಡಿಕೊಳ್ಳುವುದಕ್ಕೂ ಹಿಂಜರಿಯುವುದಿಲ್ಲ ಈಗಾಗಿ ನಮ್ಮ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಮಧ್ಯ ಮಾರಾಟವನ್ನು ತಡೆಯಬೇಕೆಂದು ಉಗ್ರವಾಗಿ ಖಂಡಿಸಿದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ನರಸೀಪುರ ಪುರಸಭೆ ನೂತನ ಅಧ್ಯಕ್ಷ ಟಿ.ಎಂ.ನಂಜುಂಡಸ್ವಾಮಿಗೆ ಅಂಭಿನಂದನಾ ಕಾರ್ಯಕ್ರಮ.

Tue Jan 17 , 2023
ನರಸೀಪುರ ಪುರಸಭೆ ನೂತನ ಅಧ್ಯಕ್ಷ ಟಿ.ಎಂ.ನಂಜುಂಡಸ್ವಾಮಿಗೆ ಅಂಭಿನಂದನಾ ಕಾರ್ಯಕ್ರಮ.ವಿನಾಯಕನ ಕಾಲೋನಿ ಮತ್ತು ಇಂದಿರಾ ಕಾಲೋನಿ ಜನತೆಯಿಂದ ನಡೆದ ಅಂಭಿನಂದನಾ ಕಾರ್ಯಕ್ರಮ.ಪಟ್ಟಣದ ಇಂದಿರಾ ಕಾಲೋನಿಯಲ್ಲಿ ನಡೆದ ಕಾರ್ಯಕ್ರಮ.ಬೃಹತ್ ಸೇಬಿನ ಹಾರ ಹಾಕುವ ಮೂಲಕ ನಂಜುಂಡಸ್ವಾಮಿರನ್ನ ಸನ್ಮಾನಿಸಿದ ಜನತೆ.ಅಧ್ಯಕ್ಷನಾದ ಬಳಿಕ ಜವಾಬ್ದಾರಿ ಹೆಚ್ಚಾಗಿದೆ.ನಾನು ಅಧ್ಯಕ್ಷನಾಗಲು ಕಾರಣ ನನ್ನ ವಾರ್ಡಿನ ಜನತೆ. ಇಂದಿರಾ ಕಾಲೋನಿಯ ಜನತೆ ನನಗೆ ಮತ ನೀಡಿ ಪುರಸಭೆಗೆ ಆಯ್ಕೆ ಮಾಡಿದ್ದೀರಾ.ನನ್ನ ಜೀವನ ಇರುವ ತನಕ ನಿಮ್ಮ ಈ ಋಣ ತೀರಿಸಲು […]

Advertisement

Wordpress Social Share Plugin powered by Ultimatelysocial