ಬಸವನ ಬಾಗೇವಾಡಿ ತಾಲೂಕಿನ ಬೇನಾಳ (ಎನ್ ಹೆಚ್) ಗ್ರಾಮದ ಮಹಿಳೆಯರಿಂದ ಪ್ರೊಟೆಸ್ಟ್.ಅಬಕಾರಿ ಇಲಾಖೆ ಮುಂದೆ ಕುಳಿತು ಕಣ್ಣೀರಿಟ್ಟ ಮಹಿಳೆಯರು.ಮಹಿಳೆಯರ ನೋವಿಗೆ ಕ್ಯಾರೆ ಎನ್ನದ ಅಬಕಾರಿ ಇಲಾಖೆಯ ಅಧಿಕಾರಿಗಳು.ಗ್ರಾಮದಲ್ಲಿ ಐದಾರು ಅಕ್ರಮ ಮಧ್ಯ ಅಂಗಡಿ ಇದ್ದು ಇದರಿಂದ ನಮ್ಮ ಗಂಡಂದಿರು ದಿನಾಲೂ ಕುಡಿದು ಬಂದು ನಮಗೆ ಹೊಡೆದು ಬಗೆದು ಮಾಡುತ್ತಿದ್ದಾರೆ ಕಿರುಕುಳ ಕೊಡುತ್ತಿದ್ದಾರೆ.ನಮ್ಮ ಗಂಡಂದಿರು ದಿನನಿತ್ಯ ಕುಡಿದು ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿತ್ತು ಹೊಡೆದು ಬಡಿದು ಮಾಡುತ್ತಿದ್ದಾರೆ.ನಾವು ದಿನಾಲು ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದೇವೆ
ನಮ್ಮ ಗಂಡಂದಿರು ಕೊಡುವ ಕಾಟಕ್ಕೆ ಸಾಕಾಗಿದೆ ಹೀಗಾಗಿ ನಾವು ಆತ್ಮಹತ್ಯೆ ನೋಡಿಕೊಳ್ಳುವುದಕ್ಕೂ ಹಿಂಜರಿಯುವುದಿಲ್ಲ ಈಗಾಗಿ ನಮ್ಮ ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಮಧ್ಯ ಮಾರಾಟವನ್ನು ತಡೆಯಬೇಕೆಂದು ಉಗ್ರವಾಗಿ ಖಂಡಿಸಿದರು.
https://play.google.com/store/apps/details?id=com.speed.newskannada