ಯಾದಗಿರಿ : ಕಳ್ಳಬಟ್ಟಿ ಸಾರಾಯಿ ಅಡ್ಡೆಗಳ ಮೇಲೆ ಪೋಲಿಸರ್ ದಾಳಿ..

ಶಹಾಪೂರ ತಾಲೂಕಿನ ಗೋಗಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಮಿಂಚಿನ ಕಾರ್ಯಚರಣೆ..

ಎರಿಯಾ ಡಾಮಿನೇಷನ್ ಹೆಸರಿನಲ್ಲಿ ಗೋಗಿ ಪೋಲಿಸರಿಂದ ವಿಶೇಷ ಕಾರ್ಯಚರಣೆ.

ತಾಂಡಾಗಳಲ್ಲಿ ಕಳ್ಳಬಟ್ಟಿ ಕಾಯಿಸಿ ಮಾರಾಟ ಮಾಡುತ್ತಿದ್ದವರ ಬಂದನ.

ಚಾಮನಾಳ,ವನದುರ್ಗ,ಚನ್ನೂರ,ಮಡ್ಡಿ ತಾಂಡಾ ಅಕ್ರಮ ಸಾರಾಯಿ ಮಾರಾಟ.

ಗ್ರಾಮೀಣ ಭಾಗದ ಅಕ್ರಮಕ್ಕೆ ಕಡಿವಾಣ ಹಾಕಲು ಖಾಕಿ ಪಡೆ ಅಲರ್ಟ.

ಸಿಪಿಐ ಚೆನ್ನಯ್ಯ ಹಿರೇಮಠ ಹಾಗೂ ಪಿಎಸ್ ಐ ಅಯ್ಯಪ್ಪ ನೇತೃತ್ವದ ತಂಡದಿಂದ ಕಾರ್ಯಚರಣೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಕೋಲಾರ ... ಮಾಲೂರು ಪಟ್ಟಣ ರಸ್ತೆಗಳು ಧೂಳು.. ಧೂಳು.. ಧೂಳು,

Wed Jul 27 , 2022
ಪ್ರತಿದಿನ ಮಾಲೂರಿನ ಜನತೆ ಧೂಳಿನಲ್ಲಿ ನರಳಾಟ, ಧೂಳು ತುಂಬಿದ ರಸ್ತೆಯಲ್ಲಿ ಪ್ರಯಾಣ ಮಾಡಲು ಬೇಸತ್ತ ಜನತೆ, ಮನೆಯಿಂದ ಹೊರಗೆ ಹೋದ್ರೆ ಮೈ, ಬಟ್ಟೆ, ಕಣ್ಣು ತುಂಬಾ ಧೂಳು, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳ ವಿರುದ್ಧ ಜನ ಅಸಮಾಧಾನ, ಮಾಲೂರು ಪಟ್ಟಣದ ಮಾಸ್ತಿ ರಸ್ತೆ, ರೈಲ್ವೆ ಬ್ರಿಡ್ಜ್ ರಸ್ತೆಯವರಿಗೆ ಡಾಂಬರೀಕರಣ ಕೊರತೆ, ಅವೈಜ್ಞಾನಿಕವಾಗಿ ರಸ್ತೆಯನ್ನು ಕಿತ್ತು ಹಾಕಿರೊ PWD ಅಧಿಕಾರಿಗಳು, ಬಹುಚಕ್ರ ವಾಹನಗಳ ಸಂಚಾರದಿಂದ ಧೂಳು ಮೇಲೇಳುತ್ತಿದೆ, ರಸ್ತೆಯಲ್ಲಿ ಸಂಚರಿಸಲು ಬೈಕ್ ಸವಾರರು […]

Advertisement

Wordpress Social Share Plugin powered by Ultimatelysocial