೭೫ನೇ ಅಜಾಧಿ ಅಮೃತ ಮಹೋತ್ಸವ ಅಂಗವಾಗಿ ಸಸಿ ನೆಡುವ ಕಾರ್ಯಕ್ರಮ.
ಯಾದಗಿರಿ ರೇಲ್ವೆ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಒಂದು ಎಕರೆ ಪ್ರದೇಶದಲ್ಲಿ ೧೦೦ ಅಧಿಕ ಸಸಿ ಪೋಷಣೆ ಮಾಡುವದು .
ರೇಲ್ವೆ ವಿಭಾಗದ ಹಿರಿಯ ಅಧಿಕಾರಿಗಳು ಭಾಗವಹಿಸಿದರು.
ಇದೇ ಮೊದಲ ಭಾರಿ ರೇಲ್ವೆ ವಿಭಾಗದಿಂದ ಪರಿಸರ ಉಳಿಸಿ ಬೆಳೆಸುವ ಯೋಜನೆ .
ರೇಲ್ವೆ ವಿಭಾಗದ ಸ್ಟೇಷನ್ ಮ್ಯಾನೇಜರ್ ರಂಜನ ದಾಸ್ ,ಆರ್ಪಿ ಎಪ್ ಹಿರಿಯ ಅಧಿಕಾರಿ ಅಭಿಷೇಕ ಕುಮಾರ,ರೇಲ್ವೆ ಅಧಿಕಾರಿಗಳು ಇದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: