ಯಾದಗಿರಿಯಲ್ಲಿ ಶೇ ೭೦ ಬಿತ್ತನೆ ಮಾಡಿದ ರೈತರಿಗೆ ಶಾಖ.
ಯೂರಿಯಾ ಹಾಗೂ ಡಿಎಪಿ ರಸಗೊಬ್ಬರದ ಅಭಾವ ಸೃಷ್ಟಿ
ಅಧಿಕಾರಿಗಳು ಹಾಗೂ ಮಾರಾಟಗಾರರಿಂದ ರಸಗೊಬ್ಬರ ಅಭಾವ ಸೃಷ್ಟಿಸುತ್ತಿದ್ದಾರೆ.
ಶಹಾಪೂರ ನಗರದಲ್ಲಿ ಪ್ರತಿಭಟನೆ ನಡೆಸಿದ ರೈತರು .
ಸಮರ್ಪಕವಾಗಿ ಗೊಬ್ಬರ ಹಾಗೂ ವಿದ್ಯುತ್ ಪೂರೈಸುವಂತೆ ಒತ್ತಾಯ.
ಜೇಸ್ಕಾಂ ಇಲಾಖೆಗೂ ಮುತ್ತಿಗೆ ಹಾಕಿದ ರೈತರು .
7 ತಾಸು ವಿದ್ಯುತ್ ನೀಡದ ಜೇಸ್ಕಾಂ ವಿರುದ್ದ ಆಕ್ರೋಶ .
ಇಲಾಖೆ ಅಧಿಕಾರಿಗಳ ಜೊತೆ ವಾಗ್ವಾದ.
ರೈತ ಸಂಘಟನೆ ಹಾಗೂ ಆಪ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ಯಲ್ಲಿ ಭಾಗಿ.
ಶಹಾಪೂರ ತಹಸೀಲ್ದಾರ ಅವರಿಗೆ ಮನವಿ ಸಲ್ಲಿಸಿದ ರೈತರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: