ಯಮುನೋರ್ಥಿ ಎಕ್ಸ್ ಪ್ರೆಸ್ ಹೆದ್ದಾರಿಯ ಸುರಕ್ಷಿತಾ ಗೋಡೆ ಕುಸಿದ ಪರಿಣಾಮ 10 ಸಾವಿರ ಮಂದಿ ಸಿಲುಕಿರುವ ಘಟನೆ ಉತ್ತರಾಖಂಡ್ ನಲ್ಲಿ ಶನಿವಾರ ಮುಂಜಾನೆ ಸಂಭವಿವಿಸಿದೆ.
ಯಮುನೋರ್ಥಿ ಹೆದ್ದಾರಿ ಸುರಕ್ಷಿತಾ ಗೋಡೆ ಕುಸಿದ ಪರಿಣಾಮ ದೇವಸ್ಥಾನಕ್ಕೆ ತಲುಪಬೇಕಿದ್ದ ಹೆದ್ದಾರಿ ಸೇರಿದಂತೆ ವಿವಿಧೆಡೆ 10,000 ಮಂದಿ ಪ್ರಯಾಣಿಕರು ರಸ್ತೆ ಮಧ್ಯೆ ಸಿಲುಕಿದ್ದಾರೆ ಎನ್ನಲಾಗಿದೆ.
ಈ ರಸ್ತೆ ಸಂಚಾರ ಮುಕ್ತಗೊಳ್ಳಲು 3 ದಿನವಾಗಲಿದ್ದು, ಜಿಲ್ಲಾಡಳಿತ ಸಂಚಾರ ಮುಕ್ತಗೊಳಿಸಲು ಶ್ರಮ ವಹಿಸುತ್ತಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada