ವಿಜಯಪುರದಲ್ಲಿ ಶಾಸಕ ಯತ್ನಾಳ್ ಪ್ರತಿಕ್ರಿಯೆ.
ಹೆಚ್ಡಿಕೆ ಹತಾಶರಾಗಿದ್ದಾರೆ.
ಹೆಚ್ಡಿಕೆ ಕುರಿತು ವ್ಯಂಗ್ಯ ವಾಡಿದ ಯತ್ನಾಳ್.
ಉತ್ತರ ಕರ್ನಾಟಕದಲ್ಲಿ ಅವರದ್ದು ಏನು ನಡೆಯೋಲ್ಲ.
ಅಲ್ಲೆ ಮೈಸೂರು, ಮಂಡ್ಯ, ಬೆಂಗಳೂರು ರೂರಲ್, ಹಾಸನದಲ್ಲಿ ಮಾತ್ರ.
ಈ ಕಡೆಗೆ ಏನು ನಡೆಯೊಲ್ಲ ಎಂದು ಹತಾಶರಾಗಿ ಮಾತನಾಡಿರ್ತಾರೆ ಎಂದ ಯತ್ನಾಳ.
ಡಿಕೆಶಿ ಬಳಿ ಇನ್ನಷ್ಟು ಸಿಡಿ ಇವೆ ಎನ್ನುವ ವಿಚಾರ
ವಿಜಯಪುರದಲ್ಲಿ ಯತ್ನಾಳ್ ಹೊಸ ಬಾಂಬ್
ರಾಜಕಾರಣಿ, ಅಧಿಕಾರಿಗಳನ್ನ ಬ್ಲಾಕ್ಮೇಲ್ ಮಾಡುವ ಗುಂಪು ಬೆಂಗಳೂರಿನಲ್ಲಿದೆ
ಬೆಂಗಳೂರಿನಲ್ಲಿ ಒಂದು ಗುಂಪು ಕೆಲಸ ಮಾಡ್ತಿದೆ.
ಬ್ಲಾಕ್ ಮೇಲ್ ಅವರ ದಂಧೆ, ಯಾವುದೇ ಪಕ್ಷದವರಿದ್ದರು ಬಣ್ಣ ಬಯಲಾಗುತ್ತೆ.
ಸಿಡಿ ಕೇಸ್ ಸಿಬಿಐಗೆ ಕೊಡಿ, ಬಣ್ಣ ಬಯಲಾಗುತ್ತೆ.
ಜಾರಕಿಹೊಳಿ ಹೇಳಿದಂತೆ ಸಿಬಿಐ ತನಿಖೆ ನಡೆಯಲಿ.
ಇದರಲ್ಲಿ ಇನ್ನಷ್ಟು ರಾಜಕಾರಣಿಗಳ ಬಣ್ಣ ಬಯಲಾಗುತ್ತೆ ಎಂದ ಯತ್ನಾಳ.
https://play.google.com/store/apps/details?id=com.speed.newskannada