ಪಂಚರತ್ನ ಯಾತ್ರೆಯಲ್ಲಿ ಯತ್ನಾಳ್-ನಿರಾಣಿ ಕಿತ್ತಾಟ ಟಾರ್ಗೆಟ್ ವಿಚಾರ.

ವಿಜಯಪುರದಲ್ಲಿ ಶಾಸಕ ಯತ್ನಾಳ್ ಪ್ರತಿಕ್ರಿಯೆ.

ಹೆಚ್ಡಿಕೆ ಹತಾಶರಾಗಿದ್ದಾರೆ.

ಹೆಚ್ಡಿಕೆ ಕುರಿತು ವ್ಯಂಗ್ಯ ವಾಡಿದ ಯತ್ನಾಳ್.

ಉತ್ತರ ಕರ್ನಾಟಕದಲ್ಲಿ ಅವರದ್ದು ಏನು ನಡೆಯೋಲ್ಲ.

ಅಲ್ಲೆ ಮೈಸೂರು, ಮಂಡ್ಯ, ಬೆಂಗಳೂರು ರೂರಲ್, ಹಾಸನದಲ್ಲಿ ಮಾತ್ರ.

ಈ ಕಡೆಗೆ ಏನು ನಡೆಯೊಲ್ಲ ಎಂದು ಹತಾಶರಾಗಿ ಮಾತನಾಡಿರ್ತಾರೆ ಎಂದ ಯತ್ನಾಳ.

ಡಿಕೆಶಿ ಬಳಿ ಇನ್ನಷ್ಟು ಸಿಡಿ ಇವೆ ಎನ್ನುವ ವಿಚಾರ

ವಿಜಯಪುರದಲ್ಲಿ ಯತ್ನಾಳ್ ಹೊಸ ಬಾಂಬ್

ರಾಜಕಾರಣಿ, ಅಧಿಕಾರಿಗಳನ್ನ ಬ್ಲಾಕ್‌ಮೇಲ್ ಮಾಡುವ ಗುಂಪು ಬೆಂಗಳೂರಿನಲ್ಲಿದೆ

ಬೆಂಗಳೂರಿನಲ್ಲಿ ಒಂದು ಗುಂಪು ಕೆಲಸ ಮಾಡ್ತಿದೆ.

ಬ್ಲಾಕ್ ಮೇಲ್ ಅವರ ದಂಧೆ, ಯಾವುದೇ ಪಕ್ಷದವರಿದ್ದರು ಬಣ್ಣ ಬಯಲಾಗುತ್ತೆ.

ಸಿಡಿ‌ ಕೇಸ್ ಸಿಬಿಐಗೆ ಕೊಡಿ, ಬಣ್ಣ ಬಯಲಾಗುತ್ತೆ.

ಜಾರಕಿಹೊಳಿ‌ ಹೇಳಿದಂತೆ ಸಿಬಿಐ ತನಿಖೆ ನಡೆಯಲಿ‌.

ಇದರಲ್ಲಿ ಇನ್ನಷ್ಟು ರಾಜಕಾರಣಿಗಳ ಬಣ್ಣ ಬಯಲಾಗುತ್ತೆ ಎಂದ ಯತ್ನಾಳ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ.

Thu Jan 26 , 2023
ಸಂಗೊಳ್ಳಿ ರಾಯಣ್ಣ ಬಲಿದಾನ ದಿನ (೨೬ ಜನವರಿ) ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಎಂಬ ಗ್ರಾಮದಲ್ಲಿ ಹುಟ್ಟಿದ ರಾಯಣ್ಣ, ಕೇವಲ 32 ವರ್ಷಗಳ ಕಾಲ ಬದುಕಿದ್ದರೂ, ಅವನ ಹೋರಾಟದ ಕಥೆ ಭಾರತೀಯರೆಲ್ಲರಿಗೂ ಸ್ಫೂರ್ತಿಯನ್ನು ನೀಡುತ್ತದೆ. ರಾಯಣ್ಣನ ಹುಟ್ಟೂರು ಸಂಗೊಳ್ಳಿ. ಕಿತ್ತೂರಿನಿಂದ 14 ಕಿ.ಮೀ ದೂರದಲ್ಲಿ ಮಲಪ್ರಬಾ ಹೊಳೆಯ ದಂಡೆಯ ಮೇಲೆ ನೆಲೆಸಿರುವ ಹಳ್ಳಿ. ಬರಮಪ್ಪ ಮತ್ತು ಕೆಂಚವ್ವ ದಂಪತಿಗಳ ಕಿರಿಯ ಮಗನಾಗಿ ರಾಯಣ್ಣ ಹುಟ್ಟಿದ್ದು ಆಗಸ್ಟ್ 15, 1798 […]

Advertisement

Wordpress Social Share Plugin powered by Ultimatelysocial