ಜನತಾದಳದ ಜಲಧಾರೆ ಕಾರ್ಯಕ್ರಮ ರಾಜ್ಯದಲ್ಲಿ ಓರ್ವ ಶಕ್ತಿ.ಮುಕ್ಕಣ್ಣಿಗೆ ಮೂರನೇ ಕಣ್ಣು ಇದ್ಯೋ.
ಅದೇ ರೀತಿ ಜನತಾದಳ ಶಿವನ ಮೂರನೇ ಕಣ್ಣಿನಂತೆ ಅಧಿಕಾರಕ್ಕೆ ಬರಲಿದೆಕುಮಾರಸ್ವಾಮಿ ಸಿಎಂ ಆದಾಗ ಒಂದು ದಿನ ಕೂರಲಿಲ್ಲ.
ಬಿಜೆಪಿಗಿಂತ ಕಾಂಗ್ರೆಸ್ ನವರು ಕುಮಾರಸ್ವಾಮಿ ಗೆ ಸಿಎಂ ಆದಾಗ ಹೆಚ್ಚಿಗೆ ಕಾಟ ಕೊಟ್ಟರುಪರಮೇಶ್ವರ್ ಗೆ ಕೇಳ್ತೀನಿ ಕುಮಾರಸ್ವಾಮಿ ತೆಗೆದು ಯಡಿಯೂರಪ್ಪನ ತಂದವರು ಯಾರು.
ಸಿದ್ದಗಂಗಾ ಮಠದಲ್ಲಿ ಪ್ರಮಾಣ ಮಾಡಬೇಕು.ನೀವು ಬಿಜೆಪಿ ಸರ್ಕಾರ ತಂದು ಜೆಡಿಎಸ್ ನ
ಬಿಜೆಪಿ ಬಿ ಟೀಂ ಅಂತೀರಾ.ದೇವೇಗೌಡರನ್ನು ಬಲವಂತ ವಾಗಿ ತುಮಕೂರಿಗೆ ಕರೆದುಕೊಂಡು ಬಂದು ವಿಷ ಹಾಕಿದ್ರಿ.
ಮುಂದೆ 123 ಸೀಟು ಗೆಲ್ತೀವಿ ಅಷ್ಟೆ ಅಲ್ಲ ಲೋಕಸಭೆಲೂ ಮೆಜಾರಿಟಿ ತರ್ತೀವಿ.
ತುಮಕೂರಿನಲ್ಲಿ ೧೧ ಕ್ಕೆ ಜನತಾದಳ ಗೆಲ್ಲಲಿದೆ.ಜಲಧಾರೆ ಕಾರ್ಯಕ್ರಮ 13 ತಾರೀಕು ದೊಡ್ಡ ಸಮಾರಂಭ ಆಗಲಿದೆ.
ನಂತರ ರಾಜ್ಯದಲ್ಲಿ ಅನೇಕ ಕಾರ್ಯಕ್ರಮ ಗಳು ಆಗ್ತವೆ.೦೭ ನೇ ತಾರಿಕಿನ ನಂತರ ಬೇರೆ ಪಕ್ಷದಿಂದ ಜೆಡಿಎಸ್ ಗೆ ಬರೋರು ಇದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: