ಜಮೀರ್ ಅಹಮ್ಮದ್ ವಿರುದ್ಧ ತಿರುಗಿಬಿದ್ದ ಒಕ್ಕಲಿಗ ಸಮುದಾಯ!

ದೇವನಹಳ್ಳಿ

ಒಕ್ಕಲಿಗರ ಬಗ್ಗೆ ಜಮೀರ್ ಅಹಮ್ಮದ್ ಹೇಳಿಕೆ ಹಿನ್ನೆಲೆ

ಜಮೀರ್ ಅಹಮ್ಮದ್ ವಿರುದ್ಧ ತಿರುಗಿಬಿದ್ದ ಒಕ್ಕಲಿಗ ಸಮುದಾಯ

ದನದ ಮಾಂಸ ತಿಂದ್ರೆ ದುರಹಂಕಾರ ಜಾಸ್ತಿ ಆಗುತ್ತೆ

ಜಮೀರ್ ವಿರುದ್ಧ ವಾಗ್ದಾಳಿ ನಡೆಸಿದ ಒಕ್ಕಲಿಗ ಸಂಘದ ಅಧ್ಯಕ್ಷ ವೆಂಕಟೇಗೌಡ

ದೇವನಹಳ್ಳಿ ತಾಲ್ಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ವೆಂಕಟೇಗೌಡ

ಪತ್ರಿಕಾಗೋಷ್ಠಿ ಯಲ್ಲಿ ವಾಗ್ದಾಳಿ ನಡೆಸಿದ ವೆಂಕಟೇಗೌಡ

ರಾಜಕೀಯ ಬರುತ್ತೆ,ಹೋಗುತ್ತೆ ಯಾರೋ ಮುಖ್ಯಮಂತ್ರಿ ಆಗ್ತಾರೆ

ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಇದ್ದಾರೆ, ಡಿಕೆಶಿ ಇದ್ದಾರೆ

ಕಾಂಗ್ರೆಸ್ ಪಕ್ಷದಲ್ಲಿ ಹೈ ಕಮಾಂಡ್ ನಿರ್ಧಾರ ಅಂತಿಮ ನಿರ್ಧಾರ ಆಗುತ್ತೆ

ಆದ್ರೆ ಈ ಜಮೀರ್ ಅಹಮದ್ ದುರಂಕಾರವಾಗಿ ಮಾತನಾಡುತ್ತಾನೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿ ಹೇಳಿಕೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಧಾರವಾಡದಲ್ಲಿ ಕೂಡಲಸಂಗಮ ಪೀಠದ ಶ್ರೀ ಜಯಮೃತ್ಯುಂಜಯ ಸ್ವಾಮೀಜಿಯಿಂದ ಸುದ್ದಿಗೋಷ್ಠಿ

Tue Jul 26 , 2022
ಎ ಮೀಸಲಾತಿಗೆ 30ರಂದು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಬೃಹತ್ ಪಂಚಮಸಾಲಿ ರ್ಯಾಲಿ ಆದಷ್ಟು ಬೇಗ ನಮಗೆ ಮೀಸಲಾತಿ ನೀಡಬೇಕು ಚೆನ್ನಮ್ಮನ ವೃತ್ತದಲ್ಲಿ ಸತ್ಯಾಗ್ರಹ ಮಾಡೋದಾಗಿ ಚಿಂತಿಸಲಾಗಿದೆ ಅಲ್ಲಿಯೇ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಲಿದ್ದೇವೆ ಹಲವು ಸಮಾಜದವರು ಈಗಾಗಲೇ ಮೀಸಲಾತಿ ಬೇಡಿಕೆ ಇಟ್ಟಿದ್ದಾರೆ ಅವರ ಜೊತೆಗೆ ನಮಗೂ ಸಹ ಸರ್ಕಾರ ಮೀಸಲಾತಿ ನೀಡಬೇಕು ಧಾರವಾಡದ ಜನಪ್ರತಿನಿಧಿಗಳು ಸಹ ಬೆಂಬಲ ಸೂಚಿಸಲಿ ಅಥವಾ ಬೆಂಬಲ ಇದಿಯೋ ಇಲ್ಲವೋ ಹೇಳಲಿ ಚುನಾವಣೆ ಇರುವ ಹಿನ್ನೆಲೆ […]

Advertisement

Wordpress Social Share Plugin powered by Ultimatelysocial