ದೇವನಹಳ್ಳಿ
ಒಕ್ಕಲಿಗರ ಬಗ್ಗೆ ಜಮೀರ್ ಅಹಮ್ಮದ್ ಹೇಳಿಕೆ ಹಿನ್ನೆಲೆ
ಜಮೀರ್ ಅಹಮ್ಮದ್ ವಿರುದ್ಧ ತಿರುಗಿಬಿದ್ದ ಒಕ್ಕಲಿಗ ಸಮುದಾಯ
ದನದ ಮಾಂಸ ತಿಂದ್ರೆ ದುರಹಂಕಾರ ಜಾಸ್ತಿ ಆಗುತ್ತೆ
ಜಮೀರ್ ವಿರುದ್ಧ ವಾಗ್ದಾಳಿ ನಡೆಸಿದ ಒಕ್ಕಲಿಗ ಸಂಘದ ಅಧ್ಯಕ್ಷ ವೆಂಕಟೇಗೌಡ
ದೇವನಹಳ್ಳಿ ತಾಲ್ಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ವೆಂಕಟೇಗೌಡ
ಪತ್ರಿಕಾಗೋಷ್ಠಿ ಯಲ್ಲಿ ವಾಗ್ದಾಳಿ ನಡೆಸಿದ ವೆಂಕಟೇಗೌಡ
ರಾಜಕೀಯ ಬರುತ್ತೆ,ಹೋಗುತ್ತೆ ಯಾರೋ ಮುಖ್ಯಮಂತ್ರಿ ಆಗ್ತಾರೆ
ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಇದ್ದಾರೆ, ಡಿಕೆಶಿ ಇದ್ದಾರೆ
ಕಾಂಗ್ರೆಸ್ ಪಕ್ಷದಲ್ಲಿ ಹೈ ಕಮಾಂಡ್ ನಿರ್ಧಾರ ಅಂತಿಮ ನಿರ್ಧಾರ ಆಗುತ್ತೆ
ಆದ್ರೆ ಈ ಜಮೀರ್ ಅಹಮದ್ ದುರಂಕಾರವಾಗಿ ಮಾತನಾಡುತ್ತಾನೆ
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿ ಹೇಳಿಕೆ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: