ಭಾನುವಾರ ಲಾಕ್ಡೌನ್ ತೆರವುಗೊಳಿಸುವ ವಿಚಾರವಾಗಿ ಸಚಿವ ಆರ್ ಅಶೋಕ್ ಪ್ರತಿಕ್ರಿಯಿಸಿದ್ದು, ಐಟಿ ಕ್ಷೇತ್ರ ಉದ್ಯಮಿಗಳು ಹಾಗೂ ಶ್ರಮಿಕರಿಗೆ ಶಾಪಿಂಗ್ ಮಾಡಲು ಅವಕಾಶ ನೀಡಲಾಗಿದೆ ಎಂದರು.
ಜೂ.೧ರಿಂದ ಥಿಯೇಟರ್ ಹೊರತುಪಡಿಸಿ ಬೇರೆ ಚಟುವಟಿಕೆಗಳಿಗೆ ಅನುಮತಿ ನೀಡುವ ಯೋಚನೆ ಸರ್ಕಾರಕ್ಕಿದ್ದು, ಅವಶ್ಯಕತೆ ನೋಡಿಕೊಂಡು ಸಡಿಲಿಕೆ ಮಾಡಲಾಗುತ್ತದೆ. ಮೇ೩೧ರ ಕೇಂದ್ರದ ಮಾರ್ಗಸೂಚಿಗಳನ್ನು ನೊಡಿಕೊಂಡು ಹೊಟೇಲ್ಗಳನ್ನ ತೆರೆಯುವುದರ ಬಗ್ಗೆ ಹೊಸ ಆದೇಶ ಹೊರಡಿಸಲಿದೆ ಎಂದು ತಿಳಿಸಿದರು.
ಲಾಕ್ಡೌನ್ ಸಡಿಲಿಕೆಗೆ ಅನುಮತಿ ನೀಡಲು ಸರ್ಕಾರ ಸಿದ್ಧ
Please follow and like us: