ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ದಿ ನ್ಯೂ ಇಂಡಿಯನ್ ಎಕ್ಸ್’ಪ್ರೆಸ್ ನಡೆಸಿದ ಸಂದರ್ಶದನಲ್ಲಿ ಕೊರೊನಾ ಬಗ್ಗೆ ಮಾತನಾಡಿಅವರು, ಲಾಕ್ ಡೌನ್ ಸಡಿಲಿಕೆಯ ಹಿನ್ನಲೆಯಲ್ಲಿ ವಿದೇಶ ಹಾಗೂ ಹೊರ ರಾಜ್ಯಗಳಿಂದ ಬರುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ರಾಜ್ಯದಲ್ಲಿ ಕೊರೋನಾ ಮಹಾಮಾರಿ ಪ್ರತಿದಿನಹೆಚ್ಚುತ್ತಲೇ ಹೋಗುತ್ತಿದೆ, ಕೊರೋನಾ ತಡೆಯಲು ರಾಜ್ಯ ಸರ್ಕಾರ ಸಾಕಷ್ಟು ನಿಯಮ ಗಳನ್ನು ಜಾರಿಗೊಳಿಸುತ್ತಿದೆ . ಆದರೆ ಹೊರಗಿನಿಂದ ಬಂದವರಿಗೆ ಹೋಂ ಕ್ವಾರಂಟೈನ್ ಮಾಡುವುದೊಂದೇ ನಮ್ಮ ಬಳಿಯಿರುವ ಆಯ್ಕೆಯೆಂದು ಹೇಳಿದ್ದಾರೆ.
ಸಂದರ್ಶದನಲ್ಲಿ ಕೊರೊನಾ ಬಗ್ಗೆ ಡಾ.ಕೆ.ಸುಧಾಕರ್ ರವರ ಮಾತು
Please follow and like us: