ಚಿಕ್ಕಮಗಳೂರಿನ ಬಸರವಳ್ಳಿಯಲ್ಲಿ ಹಲಸಿನ ಹಣ್ಣಿಗೆ ವಿಷ ಹಾಕಿ ಮೂರು ದನಗಳನ್ನು ಸಾಯಿಸಿದ್ದಾರೆ.ಕೆಲ ದಿನಗಳ ಹಿಂದೆ ಕೇರಳದಲ್ಲಿ ಗರ್ಭಿಣಿ ಆನೆಯೊಂದು ಆಹಾರ ಹಾರಿಸಿ ಬಂದಿದ್ದ ಆನೆಗೆ ಸ್ಥಳೀಯರು ಅನಾನಸ್ ಗೆ ಪಾಟಕಿ ಮದ್ದು ತುಂಬಿ ತಿನ್ನಿಸಿ ಆನೆಯೊಂದನ್ನು ಸಾಯಿಸಿದ್ದರು ಅದೇ ರೀತಿಯಲ್ಲಿ ಚಿಕ್ಕಮಂಗಳೂರಿನಲ್ಲಿ ಈ ಘಟನೆ ನಡೆದಿದೆ. ಕಿಟ್ಟೇಗೌಡ, ಮಧು ಎಂಬುವರಿಗೆ ಈ ಮೂರು ದನಗಳು ಸೇರಿವೆ.ಹಲಸಿನ ಹಣ್ಣಿಗೆ ವಿಷ ಸೇರಿಸಿ ಜೀವವನ್ನೇ ತೆಗೆದಿದ್ದರೆ.ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ಮಾಡಿ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
Please follow and like us:
Tue Jun 9 , 2020
ರಾಜ್ಯದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ.ಒಂದೇ ಕುಂಟುಬದಲ್ಲಿ 15 ಮಂದಿಗೆ ಕೊರೊನಾ ಸೋಂಕು ವಕ್ಕರಿಸೆದೆ.ಈ ಮಹಾರಾಷ್ಟ್ರದ ಮುಂಬೈನಿಂದ ಬಂದಿದ್ದ ಕುಂಟುಬಕ್ಕೆ ಕೊರೊನಾ ರಾಜ್ಯದ ಯಾದಗಿರಿ ಜಿಲ್ಲೆಯ ತಪ್ಪಡಗೇರಾ ಬಡಾವಣೆಯ ನಿವಾಸಿಗಾರರಗಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 103 ಕರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿತ್ತು. ಇದರಲ್ಲಿ ಒಂದೇ ಕುಂಟುಬದ 15 ಮಂದಿಗೆ ಸೋಂಕು ದೃಡಪಟ್ಟಿದೆ. ಮುಂಬೈನಿಂದ ಬಂದಿದ್ದ ಇವರನ್ನು 17 ದಿನದ ಕ್ವಾರಂಟೈನ್ಗೆ ಒಳಪಟ್ಟಿದ್ದರು.ಆಗ ಪರೀಕ್ಷೇ ಮಾಡಿದ್ದಾಗ ನೆಗಿಟಿವ್ ವರದಿ ಬಂದಿತ್ತು […]