ಯಲಬುರ್ಗಾ ಪಟ್ಟಣದಲ್ಲಿ ಮಾಜಿ ಶಾಸಕ ಶಿವಶರಣಪ್ಪಗೌಡ ಪಾಟೀಲ್ ಅವರು 75 ನೇ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ಮಾತನಾಡಿದ ಅವರು. ನಾಳೆ ರಾಜಕೀಯ ಮೋದಿ ಆಗಮನ
ಹಿನ್ನೆಲೆಯಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿಕೆ.ಮೋದಿಜಿ ಅವರು ವಿಶ್ವದ ನಾಯಕರು ರಾಜ್ಯದ ನಾಯಕರು ಈ ದೇಶವನ್ನು ಬಲಾಡ್ಯ ದೇಶವನ್ನು ಮಾಡಿದ ನರೇಂದ್ರ ಮೋದಿಜಿ. ಕರ್ನಾಟಕಕ್ಕೆ ಎಷ್ಟು ಸಲ ಬರುತ್ತಾರೆ ಅಷ್ಟು ಕರ್ನಾಟಕಕ್ಕೆ ಒಳ್ಳೆಯ. ನಾಳೆ ಮೋದಿಜಿಯವರು ಬೆಳಗಾವಿ ಶಿವಮೊಗ್ಗಕ್ಕೆ ಭೇಟಿ ನೀಡುತ್ತಿದ್ದಾರೆ. ಶಿವಮೊಗ್ಗದಲ್ಲಿ ಹೊಸ ವಿಮಾನ ನಿಲ್ದಾಣ ಉದ್ಘಾಟನೆ ಹಾಗೂ ಬೆಳಗಾವಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಉದ್ಘಾಟನೆ ಮಾಡಲಿದ್ದಾರೆ. ಕಾಂಗ್ರೆಸ್ ನವರಿಗೆ ಮಾತನಾಡಲು ಯಾವುದೇ ವಿಷಯವಿಲ್ಲ. ಮೋದಿಯವರ ಬಂದರೆ ಅಮಿಷಾ ಬಂದರೆ ಅವರಿಗೆ ಸಹಿಸಿಕೊಳ್ಳೋಕೆ ಆಗ್ತಾಇಲ್ಲ. ರಾಷ್ಟ್ರೀಯ ನಾಯಕರು ಬಂದರೆ ಕಾಂಗ್ರೆಸ್ನವರಿಗೆ ರಾಜ್ಯದಲ್ಲಿ ಮತ್ತೆ ಸೋಲುತ್ತವೆ ಎನ್ನುವ ಭಯ ಕಾಡುತ್ತಿದೆ. ಮೋದಿಜಿ ಅವರು ಅಮಿತ್ ಶಾ ಅವರು ಅವರ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಬಿಜೆಪಿಯಲ್ಲಿ ಜಗದೀಶ್ ಶೆಟ್ಟರನ್ನು ಕಡೆಗಣಿಸುತ್ತಿದ್ದಾರೆ ಬಿಜೆಪಿಗೆ ಯಾರೂ ಕೂಡ ನನ್ನನ್ನು ಕಡೆಗಣಿಸಿಲ್ಲ. ನನ್ನ ಮುಂದಾಳತ್ವದಲ್ಲಿ ಮೂರನೇ ತಾರೀಕು ಬಸವಕಲ್ಯಾಣ ಯಾತ್ರೆಯಲ್ಲಿ ನಾನು ಕೂಡ ಪಾಲ್ಗೊಂಡಿದ್ದೇನೆ. ಇಡೀ ದೇಶದಲ್ಲಿ ಕಾಂಗ್ರೆಸ್ಸಿನ ನಾಯಕತ್ವ ಕಳೆದುಕೊಂಡಿದ್ದಾರೆ. ಕಾಂಗ್ರೆಸ್ ನವರು ಜನರ ಪ್ರೀತಿ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಕಾಂಗ್ರೆಸ್ ಇಂದು ಅದೋಗತಿ ಆಗುತ್ತೆ. ಬಿಜೆಪಿ ಜಿಹಾದ್ ಅನ್ನು ಅನ್ನುವುದನ್ನು ಮುಂದಿಟ್ಟುಕೊಂಡು ಮತ ಕೇಳಿದರು ನಾವು ಮಾಡಿದ ಅಭಿವೃದ್ಧಿಗಳನ್ನು ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಮತವನ್ನು ಕೇಳುತ್ತೇವೆ ಎಂದು ಹೇಳಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada