ಜಗತ್ತಿನಾದ್ಯಂತ  ಎಐ(AI) ಆರ್ಟಿಫಿಸಿಯಲ್ ಇಂಟಲಿಜೆನ್ಸ್ ಸಂಚಲನವನ್ನೇ ಮೂಡಿಸಿದೆ. ಈ ದಿಕ್ಕಿನಲ್ಲೇ ಈಗ ಆನ್‌ಲೈನ್‌ ಶಾಪಿಂಗ್‌ನಲ್ಲಿ ಬಟ್ಟೆ ಖರಿದೀಸುವವರು ಇನ್ಮುಂದೆ ನೀವು ಟ್ರಯಲ್‌ ಮಾಡಿ ಬಟ್ಟೆ ಹಾಕಿದ ಮೇಲೆ ನಿಮಗೆ ಹೇಗೆ ಕಾಣಿಸಲಿದೆ ಎಂದು AI ಮೂಲಕ ತಿಳಿದುಕೊಳ್ಳಬಹುದು.ಇದರಿಂದ ನೀವು ಬಟ್ಟೆ ಖರೀದಿಸುವಾಗ ಎದುರಾಗುವ ಸಮಸ್ಯೆ ಶೀಘ್ರದಲ್ಲೇ ಪರಿಹಾರವಾಗಲಿದೆ. ನೀವು ಖರೀದಿಸುವ ಬಟ್ಟೆ ನಿಮಗೆ ಸರಿಹೊಂದಲಿದೆಯೆ ಎನ್ನುವುದನ್ನು ವರ್ಚುವಲ್‌ ಟ್ರೈ ಮಾಡಬಹುದು. ಇದಕ್ಕಾಗಿಯೆ ಆರ್ಟಿಫೀಶಿಯಲ್‌ ಇಂಟಲಿಜೆನ್ಸ್‌ನ್ನ ಗೂಗಲ್‌ ಪರಿಚಯಿಸುತ್ತಿದೆ.ಗೂಗಲ್‌ ಆರ್ಟಿಫೀಶಿಯಲ್‌ […]

  ಕೊಪ್ಪಳ ಕಲುಷಿತ ನೀರು ಕುಡಿದು ಸಾವನ್ನಪ್ಪಿದ ಪ್ರಕರಣ ಒಂದು ಗಂಭೀರ ಸ್ವರೂಪ ಪಡೆದ ಹಿನ್ನೆಲೆ ವಿಶೇಷ ಪರಿಶೀಲನಾ ತನಿಖಾ ತಂಡ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಪಂಚಾಯತ್ ರಾಜ್ ಇಲಾಖೆಯ ಆಯುಕ್ತೆ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ಕೊಪ್ಪಳ ಜಿಲ್ಲೆಯಕುಷ್ಟಗಿ ತಾಲೂಕಿನ ಬಿಜಕಲ್‌ಗ್ರಾಮಕ್ಕೆ ಭೇಟಿ ನೀಡಿದರು.ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದ ಆಯುಕ್ತೆ ಕಲುಷಿತ ನೀರು ಕುಡಿದ ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಇನ್ನೂಗ್ರಾಮದ ಮೆಡಿಕಲ್ ಕ್ಯಾಂಪ್,ಶುದ್ಧ ನೀರಿನ ಘಟಕ, ಜೆಜೆಎಂ ಕಾಮಗಾರಿ, […]

  ಅಕ್ರಮ ಮರಳು ಸಾಗಣೆ ತಡೆಯಲು ಹೋದ ಪೇದೆ ಮೇಲೆ  ವ್ಯಕ್ತಿಯೊಬ್ಬ ಟ್ರ್ಯಾಕ್ಟರ್ ಹರಿಸಿದ್ದರಿಂದ ಪೇದೆ ಮೃತಪಟ್ಟ ಘಟನೆ ಕಲಬುರ್ಗಿ ಜಿಲ್ಲೆ ಜೇವರ್ಗಿ ತಾಲೂಕಿನ ನೆಲೋಗಿ ಪೋಲಿಸ್ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ಸಂಭವಿಸಿದೆ. ನೆಲೋಗಿ ಠಾಣೆಯ ಮುಖ್ಯ ಪೇದೆ ಮಯೂರ ಚೌವ್ಹಾಣ್ ಚೌಡಾಪುರ ತಾಂಡಾ (50) ಮೃತ ಪಟ್ಟ್‌ ದುರ್ದೈವಿ.ಭೀಮನದಿಯಲ್ಲಿನ ಅಕ್ರಮ ಮರಳು ಸಾಗಣೆ ತಡೆಯಲು ಹುಲ್ಲೂರ ಬಳಿ ಚೆಕ್ ಪೋಸ್ಟ್ ಹಾಕಲಾಗಿತ್ತು,ಇಲ್ಲಿ ಮರಳು ವಾಹನ ತಪಾಸಣೆ ಮಾಡುತ್ತಿದ್ದ ವೇಳೆ […]

  ಗುಜರಾತ್‌ನಲ್ಲಿ ಬಿಪೊರ್‌ಜಾಯ್‌ ಚಂಡಮಾರುತ ಅಪ್ಪಳಿಸಿದ್ದುಅಲ್ಲಿನ ಕಚ್‌ ಜಿಲ್ಲೆಯ ಜಕಾವು ಬಂದರಿಗೆ ಚಂಡಮಾರುತ ಅಪ್ಪಳಿಸಿದೆ. ಸುಮಾರು 100 ರಿಂದ 150 ಕಿ. ಮೀಟರ್‌ ವೇಗದಲ್ಲಿ ಸೈಕ್ಲೋನ್‌ಗಳು ಅಭ್ಭರಿಸಲಿದೆ ಎಂದು ವರದಿಗಳು ಹೇಳುತ್ತಿವೆ. ಈಗಾಗಲೇ ಗುಜರಾತ್‌ ತೀರಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿವೆ. ಈಗಾಗಲೇ 1ಲಕ್ಷ ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಸುಮಾರು 100 ಕಿ .ಮೀ ವೇಗದಲ್ಲಿ ಗಾಳಿ ಬಿಸುತ್ತಿದೆ ಹಲವೆಡೆ ಭಾರಿ ಮಳೆಯಾಗುತ್ತಿವೆ. ಬಿಪೊರ್‌ಜಾಯ್‌ ಚಂಡಮಾರುತ ವಾಯುವ್ಯ ಭಾಗದತ್ತ ಮುನ್ನುಗ್ಗುತ್ತಿದ್ದು,ಗಂಟೆಗೆ 150 […]

    ದೇಶದಲ್ಲಿ ಹಿಂಸೆ ಅಥವಾ ಗಲಭೆಗಳ ಪ್ರಮಾಣವೂ ಕಳೆದ 50ವರ್ಷದಲ್ಲಿಯೇ ಕಡಿಮೆಯಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಯ ಸಂಸ್ಥೆ(ಎನ್‌ಸಿಆರ್‌ಬಿ) ವರದಿ ಪ್ರಕಾರ  ಮಾಹಿತಿ ನೀಡಿದ್ದಾರೆ. ಪ್ರಧಾನಿ ಆರ್ಥಿಕ ಸಲಹಾ ಮಂಡಳಿಯ ಸದಸ್ಯರಾದ ಪ್ರೋ. ಸಮಿಕಾ ರವಿ ಯವರು ಟ್ವೀಟ್‌ಮಾಡಿ ಗ್ರಾಫ್‌ ಪ್ರಕಾರ 2014 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡಾಗಿನಿಂದ ದೇಶದಲ್ಲಿ ಗಲಭೆಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.ವಿಶೇಷವಾಗಿ 2021 ರಲ್ಲಿಒಟ್ಟು ದಂಗೆಗಳ ಸಂಖ್ಯೆ ಕನಿಷ್ಠವಾಗಿದೆ ಎಂದು ಸಂಸ್ಥೆ […]

ಅಣ್ಣ ತಂದೆಗೆ ಸಮಾನ ಅಂತಾ ಹೇಳ್ತಾರೆ .ಆದರೆ ಇಲ್ಲೂಬ್ಬ ತಮ್ಮ ಸ್ವಂತ ಅಣ್ಣನನ್ನೆಕ್ರೂರವಾಗಿ ಚಾಕು ಎಸೆದು ಕೊಲೆ ಮಾಡಿದ ಘಟನೆ ಬೆಂಗಳೂರಿನ ಪುಲಕೇಶಿನಗರದಲ್ಲಿ ನಡೆದಿದೆ.ವಿಜಯ್‌ ಎನ್ನುವ ವ್ಯಕ್ತಿಯ ಅಣ್ಣನಾದ ಕಾರ್ತಿಕ್‌ ಕುಡಿದು ಬಂದು ಗಲಾಟೆ ಮಾಡಿದ್ದ.ಇನ್ನೂ ಮನೆಯಲ್ಲಿದ್ದ ವಿಜಯ್‌ ಪತ್ನಿಅಣ್ಣ ಕುಡಿದು ಬಂದಿರುವ ಘಟನೆ ತಮ್ಮನಿಗೆ ಹೇಳುತ್ತಾಳೆ . ಹೆಂಡತಿ ಮಾತು ಹೇಳಿದ ತಕ್ಷಣ ಚಾಕು ಸಮೇತ ಬಂದ ವಿಜಯ್‌  ಅಣ್ಣ ಕಾರ್ತಿಕ್‌ಗೆ ಚಾಕುವಿನಿಂದ ಹೊಟ್ಟೆ ಮತ್ತು ಕುತ್ತಿಗೆ ಭಾಗಕ್ಕ […]

ಬೆಂಗಳೂರು ಅಂದಕ್ಷಣ ನೆನಪಿಗೆ ಬರುವ ದೊಡ್ಡ ಸಮಸ್ಯೆ ಅಂದರೆ ಅದು ಟ್ರಾಫಿಕ್‌ ಸಮಸ್ಯೆ..ಟ್ರಾಫಿಕ್‌ ಸಮಸ್ಯೆಗೊಂದು ಪರಿಹಾರ ಕಂಡುಕೊಳ್ಳಲು ಸರ್ಕಾರ ಹೊಸ ಮಾರ್ಗವನ್ನು ಹುಡುಕುತ್ತಲೆ ಇದೆ. ಈಗ ಈ ವಿಚಾರವಾಗಿ ಡಿಸಿಎಂ ಡಿ.ಕೆ ಶಿವಕುಮಾರ್‌ ಟ್ರಾಫೀಕ್‌ ಸಮಸ್ಯೆಯ ಪರಿಹಾರಕ್ಕಾಗಿ ಬೆಂಗಳೂರಿನ ಮೇಜರ್ ಟ್ರಾಫೀಕ್‌ ಪಾಯಿಂಟ್‌ಗಳನ್ನುಎಲ್ಲೆಲ್ಲಿವೆ ಅಂತ ಗರುತಿಸಿ ಅಧಿಕಾರಿಗಳಿಂದ ಸಾಕಷ್ಟು ಮಾಹಿತಿ ಪಡೆದು ಕೊಂಡಿದ್ದಾರೆ. ಅಂದಹಾಗೆ ಬೆಂಗಳೂರಿಗೆ ಭೂತದಂತೆ ಕಾಡುತ್ತಿದ್ದ ಟ್ರಾಫೀಕ್‌ ಸಮಸ್ಯೆಗೆ  ಪರಿಹಾರ ಕಂಡೂಕೊಳ್ಳುವಲ್ಲಿ ಸರ್ಕಾರ ಹೆಜ್ಜೆ ಇಟ್ಟಂತಿದೆ. ಇನ್ನೂಈ […]

ಹೆತ್ತತಾಯಿಯನ್ನೇ ಕೊಂದು  ಸೂಟ್‌ಕೇಸ್‌ನಲ್ಲಿ ಪೊಲೀಸ್‌ ಠಾಣೆಗೆ ತಂದ್ದಿದ್ದುಆತಂಕ ಮೂಡಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 39 ವರ್ಷದ ಸೆನಾಲಿ ಸೇನ್‌ ತನ್ನ ಸ್ವಂತ ಹೆತ್ತತಾಯಿಯಾದ 70 ವರ್ಷದ ಬೀವಾ ಪಾಲ್‌ರನ್ನ ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡಿದ್ದಾಳೆ. ಸೆನಾಲಿ ಸೇನ್‌ ಅಮ್ಮ ಮತ್ತುಅತ್ತೆ ಒಂದೇ ಮನೆಯಲ್ಲಿದ್ದರು. ಇಬ್ಬರೂ ದಿನ ಗಲಾಟೆ ಮಾಡಿಕೊಳ್ಳುತ್ತಿದ್ದರು. ಬೀಗರ ಜಗಳಕ್ಕೆ ಬೇಸತ್ತಿದ್ದ ಬೀವಾ ಪಾಲ್‌ ನಿದ್ರೆ ಮಾತ್ರೆ ನುಂಗಿ ಸಾಯುವುದಾಗಿ ಬೆದರಿಕೆಯನ್ನು ಹಾಕಿದ್ದರು. ತಾಯಿ ಬೆದರಿಕೆ ಹಾಕಿದ್ದಂತೆ ಮಗಳು […]

ಮುಂದಿನ 24 ಗಂಟೆಗಳಲ್ಲಿ ಬೆಂಗಳೂರು ಸೇರಿ ರಾಜ್ಯದ ಹಲವೆಡೆ  ಮಳೆಯಾಗುವ  ಸಾಧ್ಯತೆ ಇದೆಎಂದು ರಾಜ್ಯ ಹವಾಮಾನ ಇಲಾಖೆ ತಿಳಿಸಿದ್ದಾರೆ. ಕರಾವಳಿ ಜಿಲ್ಲೆಗಳಾದಂತಹ ದಕ್ಷಿಣ ಕನ್ನಡ,ಉಡುಪಿ, ಉತ್ತರ ಕನ್ನಡ,ದಕ್ಷಿಣ ಒಳನಾಡು,ಬೆಂಗಳೂರು ಗ್ರಾಮಾಂತರ,ಬೆಂಗಳೂರು ನಗರ,ಚಿಕ್ಕಬಳ್ಳಾಪುರ,ಕೋಲಾರದಲ್ಲಿ ಭಾರೀ ಮಳೆಯಾಗಲಿದ್ದು ರಾಜ್ಯದಲ್ಲಿ ಯಲ್ಲೋ ಅಲರ್ಟ್‌  ಘೋಷಣೆ ಮಾಡಿದ್ದಾರೆ.. ಇನ್ನೂ ಕರಾವಳಿ ಒಳನಾಡಿನ ಕೆಲವೆಡೆ ತಿವ್ರಸ್ವರೂಪದ ಗಾಳಿ ಬೀಸಲಿದ್ದು ಗಾಳಿ ವೇಗ  ಗಂಟೆಗೆ 40-50 ಕಿ.ಮೀ ತಲುಪುವ ಸಾಧ್ಯತೆ. ಮೀನುಗಾರರನ್ನು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆಯನ್ನು […]

ಮಹಿಳೆಯರ ಮಹತ್ವದ ʻಶಕ್ತಿʼ ಯೋಜನೆ ಗಳಲೊಂದಾದ ಮಹಿಳೆಯರ ಉಚಿತ ಬಸ್‌ ಪ್ರಯಾಣ ಆರಂಭವಾಗಿದೆ. ಈ ಹಿನ್ನೆಲೆ ಬೆಳಗಾವಿ ಜಿಲ್ಲೆಯ ಸಂಗೊಳ್ಳಿ ಗ್ರಾಮಕ್ಕೆ ಹೊರಟ್ಟಿದ್ದ ವೃದ್ಧೆಯೊಬ್ಬರು ಬಸ್‌ ಎರುವಾಗ ಬಸ್‌ ಬಾಗಿಲಿಗೆ ನಮಸ್ಕರಿಸಿ ಬಸ್‌ ಹತ್ತಿದ್ದು ಫ್ರೀ ಬಸ್‌ ಸೇವೆಗಾಗಿ ಇವರು ಭಾವನಾತ್ಮಕವಾಗಿ ಕೃತಜ್ಞತೆ ಸಲ್ಲಿಸುವಂತೆ ಬಸ್‌ಗೆ ನಮಸ್ಕರಿಸಿದ್ದಾರೆ.ಇನ್ನೂ ಶಕ್ತಿ ಯೋಜನೆ ಜಾರಿ ಬಳಿಕ ಬಸ್‌ಗೆ ನಮಸ್ಕರಿಸಿದ  ವೃದ್ಧೆ ಫೋಟೋವನ್ನು ಸಿಎಂ ಸಿದ್ದರಾಮಯ್ಯ ತಮ್ಮ ಟ್ವೀಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದು,ನಾವು ಮಹಿಳೆಯರ  ಉಚಿತ […]

Advertisement

Wordpress Social Share Plugin powered by Ultimatelysocial