ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಸಂಗಮದ ಬಳಿ ಹರಿಯುವ ಅರ್ಕಾವತಿ ನದಿಯ ಸ್ಥಳದ ಬಳಿ ಸುತ್ತಮುತ್ತಲೂ ಮಿಲಿಟರಿ ತರಬೇತಿ ನಡೆಯುತ್ತಿತ್ತು. ಆ ಸಮಯದಲ್ಲಿ ಬಳಸಿದ್ದ ಲಾಂಚರ್ ಮಾದರಿ ಮಿಲಿಟರಿ ವಸ್ತುಗಳನ್ನ ನದಿಗೆ ಎಸೆಯಲಾಗಿತ್ತು. ಈಗ ಅದು ಸ್ಥಳೀಯ ಜನರಿಗೆ ಸಿಕ್ಕಿರುವ ಬಗ್ಗೆ ಮಾಹಿತಿ ದೊರಕಿದೆ. ಸ್ಥಳಕ್ಕೆ ತಜ್ಞರ ತಂಡ ವಸ್ತು ಪರೀಕ್ಷೆ ನಡೆಸಿ ಸಾತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ :ಬೆಂಗಳೂರಿನಲ್ಲಿ ಪೊಲೀಸ್ ದಂಪತಿ ಆತ್ಮಹತ್ಯೆ

Advertisement

Wordpress Social Share Plugin powered by Ultimatelysocial