ಟೈಯರ್ ಹಾಗೂ ಆಟೋಮೊಬೈಲ್ ಗೆ ಬೆಂಕಿ ಅನಾಹುತ ಸಂಭವಿಸಿರುವ ಘಟನೆ ಯದಗಿರಿ ಜಿಲ್ಲೆಯ ಶಹಾಪುರ್ ಪಟ್ಟಣದಲ್ಲಿ ಹೊಸ ಬಸ್ಟ್ಯಾಂಡ್ ಹತ್ತಿರ ನಡೆದಿದೆ. ಮಹಾದೇವ ಆಟೋಮೊಬೈಲ್ ಗೆ ನಿನ್ನೆ ಸಾಯಂಕಾಲ ಸುಮಾರು 7.35 ಸುಮಾರಿಗೆ ಶಾರ್ಟ್ ಸರ್ಕಿಟ್ ಇಂದ ಬೆಂಕಿ ಕಾಣಿಸಿಕೊಂಡಿದ್ದು, ಕೆಲಕಾಲ ರಸ್ತೆ ಸ್ಥಗಿತಗೊಂಡಿದೆ. ಸುಮಾರು 10 ಲಕ್ಷದ ಟೈಯರ್ ಗಳು ಬಸ್ಮ ವಾಗಿದ್ದು, ಇದೇ ಸಂದರ್ಭದಲ್ಲಿ ಅಗ್ನಿಶಾಮಕ ದಳದವರು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಹಾಪುರ್ ನಗರ ಪೊಲೀಸ್ ಸ್ಟೇಷನ್ […]

Advertisement

Wordpress Social Share Plugin powered by Ultimatelysocial