ನಿನ್ನೆ ಸಾಮಾಜಿಕ ಜಾಲತಣಗಳಲ್ಲಿ ಪೌರಕಾರ್ಮಿಕರ ವೀಡಿಯೊವೊಂದು ಸಾಕಷ್ಟು ವೈರಲ್ ಆಗಿತ್ತು. ಅದಕ್ಕೆ ಬಾರಿ ಟೀಕೆಗಳು ಕೇಳಿಬಂದವು ಆದರೆ ಇದೀಗ ಪೌರಕಾರ್ಮಿಕರೆ ವೀಡಿಯೊ ಬಗ್ಗೆ ತೆರೆ ಎಳೆದಿದ್ದಾರೆ. ಕೊರೊನಾದಿಂದ ಸಾಕಷ್ಟು ತೊಂದರೆ ಉಂಟಾಗುತ್ತಿರುವುದರಿಂದ  ಕೇವಲ ಅರಿವು ಮೂಡಿಸುವ ಬಗ್ಗೆ ಪೌರಕಾರ್ಮಿಕರೆ ಈ ವೀಡಿಯೊ ಮಾಡಿರುವುದಾಗಿ ತಿಳಿಸಿದ್ದರೆ. ಕೆಲವೆಡೆ ಕುಡಿಯಲು ನೀರು ಕೊಡ್ತಿಲ್ಲ ಅನ್ನೋದ್ರ ಬಗ್ಗೆ ಜಾಗೃತಿ ಮೂಡಿಸಲು ಮಾತ್ರ ಎಂದು ಪೌರಕಾರ್ಮಿಕರು ಹೇಳಿದ್ದಾರೆ.

Advertisement

Wordpress Social Share Plugin powered by Ultimatelysocial