ನ್ಯೂ ಇಯರ್ ವೇಳೆ ಹೆಚ್ಚಿನ ಹಣಕ್ಕೆ ಗಾಂಜಾವನ್ನು ಮಾರಾಟ ಮಾಡಲು ಸಿದ್ದತೆ ಮಾಡಿಕೊಂಡಿದ್ದ ಆರೋಪಿಗಳನ್ನು ಅಮೃತ್ ಹಳ್ಳಿ ಸಿಸಿಬಿ ಪೊಲೀಸ್ ಭರ್ಜರಿ ಭೇಟೆ ನಡೆಸಿ ಬಂಧಿಸಿದ್ದಾರೆ…ಸಾಫ್ಟವೇರ್ ಉದ್ಯೋಗಿಗಳು ,ಕಾಲೇಜು ವಿಧ್ಯಾರ್ಥಿಗಳನ್ನ ಟಾರ್ಗೆಟ್ ಮಾಡಿದ್ದ ಆಸಾಮಿಗಳು.ಸಿಸಿಬಿ ದಾಳಿ ವೇಳೆ 1 ಕೋಟಿ,15 ಲಕ್ಷ ಬೆಲೆಬಾಳುವ 5kg 600 ಗ್ರಾಂ ಹ್ಯಾಶಿಶ್ ಆಯಿಲ್,3 ಕೇಜಿ 300 ಗ್ರಾಂ ಗಾಂಜ,4 ಮೊಬೈಲ್, 1 ತೂಕದ ಯಂತ್ರ, 1 ಕಾರು,1 ದ್ವಿಚಕ್ರ ವಾಹನ, 5500 ನಗದ […]

ಡಿ.ಜೆ.ಹಳ್ಳಿ ಕೆ.ಜೆ.ಹಳ್ಳಿ ಗಲಭೆ ಪ್ರಕರಣ .ಮಾಜಿ ಕಾರ್ಪೋರೇಟರ್ ಜಾಕೀರ್ ಬಂಧನ.ಗಲಭೆ ನಂತರ ತಲೆಮರೆಸಿಕೊಂಡಿದ್ದ ಆರೋಪಿ ಜಾಕೀರ್ .2 ತಿಂಗಳಿಂದ ತಲೆಮರೆಸಿಕೊಂಡಿದ್ದ ಜಾಕೀರ್.ಜಾಕೀರ್, ಮಾಜಿ ಮೇಯರ್ ಸಂಪತ್ ಆಪ್ತ.ಸಂಪತ್ ರಾಜ್ ಜೊತೆ ಈತನು ಕೂಡ ಗಲಭೆಯಲ್ಲಿ ಭಾಗಿ ಇದನ್ನು ಓದಿ :ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡ “ಶಿವಲಿಂಗ’’ ನಾಯಕಿ

Advertisement

Wordpress Social Share Plugin powered by Ultimatelysocial