ಸಂಗೊಳ್ಳಿ ರಾಯಣ್ಣ ನಂತಹ ಅದ್ಧುತ ಪಾತ್ರವನ್ನ ನಿಭಾಯಿಸಿದಂತಗ ಚಾಲೆಂಜಿAಗ್ ಸ್ಟಾರ್ ದರ್ಶನ್ ಅವರು ಇದೀಗ ಶೂರ ಲಕ್ಚö್ಮಣ ಎಂಬ ಪಾತ್ರಕ್ಕೆ ಬಣ್ಣ ಹಚ್ಚಲು ತಯಾರಾಗುತ್ತಿದ್ದಾರೆ. ಈಗಾಗಲೇ ಚಿತ್ರದ ಸ್ಕಿçಪ್ಟ್ ವರ್ಕ್ ಬಹುತೇಕವಾಗಿ ಮುಗಿದಿದ್ದು ಕೊನೆ ಹಂತದ ಕೆಲಸದಲ್ಲಿದೆ ಚಿತ್ರತಂಡ ಈ ವಿಚಾರವನ್ನ ಖುದ್ದು ತರುಣ್ ಸುಧೀರ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊAಡಿದ್ದಾರೆ. ಸರ್ಪ್ರೈಸ್ ನ್ಯೂಸ್ ಕೇಳಿ ಡಿ ಬಾಸ್ ಅಭಿಮಾನಿಗಳು ಖುಷಿಯಾಗಿದ್ದಾರೆ. ಈಗಾಗಲೇ ಸಂಗೊಳ್ಳಿ ರಾಯಣ್ಣನಾಗಿ ಐತಿಹಾಸಿಕ ಪಾತ್ರದಲ್ಲಿ ದುರ್ಯೋಧನನಾಗಿ ಪೌರಾಣಿಕ […]

Advertisement

Wordpress Social Share Plugin powered by Ultimatelysocial