ಬಹು ವರ್ಷದಿಂದ ಸಾಕಷ್ಟು ಸದ್ದು ಮಾಡುತ್ತಿದ ರಫೇಲ್ ಯುದ್ಧ ನೌಕೆ ಈಗ ಭಾರತದ ವಾಯು ಸೇನೆ ತಲುಪಿದೆ ದೇಶಾದ್ಯಂತ ಎಲ್ಲೆಡೆ ಸಂತಸ ವ್ಯಕ್ತವಾಗುತ್ತಿದೆ.ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಏರ್ ಫೋರ್ಸ್ ಸಿಬ್ಬಂದಿಯನ್ನುಅಭಿನoದಿಸಿದ್ದಾರೆ. ಮತ್ತೆ ಅವರದೆ ಚಾಳಿಯಲ್ಲಿ ನಯವಾಗಿ ಕೇಂದ್ರ ಸರ್ಕಾರಕ್ಕೆ ಪ್ರಶ್ನೆಗಳ ಬಾಣ ಬಿಟ್ಟಿದ್ದಾರೆ. ಈ ವಿಚಾರದ ಬಗ್ಗೆ ಟ್ವೀಟ್ ಮಾಡಿದ ರಾಹುಲ್ ಗಾಂಧಿ ವಾಯುಸೇನೆಗೆ ಅಭಿನಂದಿಸಿ. ಕೇಂದ್ರ ಸರ್ಕಾರಕ್ಕೆ ಮೂರು ಪ್ರಶ್ನೆಗಳಿಗೆ ಉತ್ತರ ಕೇಳಿದ್ದಾರೆ.

Advertisement

Wordpress Social Share Plugin powered by Ultimatelysocial