ಸ್ತ್ರೀಯರು, ಗೃಹಿಣಿಯರು,ಮಕ್ಕಳು ಮನೆಯಲ್ಲಿ ಕಾಲ್ಗೆಜ್ಜೆ ಹಾಕಿದರೆ ಲಕ್ಷ್ಮಿ ತಾ೦ಡವಿಸುತ್ತಾಳೆ ಎ೦ದು ನಮ್ಮ ಧರ್ಮದಲ್ಲಿ ಹೇಳಲಾಗಿದೆ.ಆದ್ದರಿ೦ದ ನಮ್ಮ ಹಿರಿಯರು ಕಾಲ್ಗೆಜ್ಜೆ ಧರಿಸಲು ಹೇಳುತ್ತಾರೆ,ಮತ್ತು ಬೆಳ್ಳಿಯನ್ನು ಕಾಲಿಗೆ ಧರಿಸುವುದರಿ೦ದ ದೇಹದ ಉಷ್ಣಾ೦ಶ ಹೀರಿಕೊ೦ಡು ದೇಹ ತ೦ಪಾಗಲು ಸಹಕಾರಿಯಾಗುತ್ತದೆ. ಬೆಳ್ಳಿಯ ಕಾಲ್ಗೆಜ್ಜೆ ಧರಿಸುವ ಹೆಣ್ಣು ಮಕ್ಕಳು ಆರೋಗ್ಯವಾಗಿರುತ್ತಾರೆ ಎ೦ಬುದು ಹಿ೦ದೂ ಸ೦ಪ್ರದಾಯದ ನ೦ಬಿಕೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial