ಭಾರತದಾದ್ಯಂತ ಕಿಲ್ಲರ್ ಕೊರೊನಾ ತಾಂಡವವಾಡುತ್ತಿದೆ…. ಯಾರನ್ನು ಬಿಡದೆ ಎಲ್ಲರ ಬೆನ್ನು ಬಿದ್ದಿರುವ ಕೊರೊನಾ ಕೊರೊನಾ ವಾರಿರ‍್ಸ್ಗು ಕೂಡ ಬಿಟ್ಟಿಲ್ಲ…. ವೈದ್ಯರು, ಪೊಲೀಸರು,ಪೌರಕರ್ಮಿಕರು ಯಾರನ್ನು ಸಹ ಬಿಡದೆ ಕೊರೊನಾ ಕಾಡುತ್ತಿದೆ. ಒಂದು ಮಾಹಿತಿಯ ಪ್ರಕಾರ ಈವರೆಗು ಕೊರಾನಾಗೆ ೯೯ ಜನ ವೈದ್ಯರು ಬಲಿಯಾಗಿದ್ದಾರೆ ಎನ್ನುವ ಆತಂಕಕಾರಿ ಮಾಹಿತಿ ಲಭ್ಯವಾಗುತ್ತಿದೆ. ಈವರೆಗು ಒಟ್ಟು ೧೩೦೦ಕ್ಕೂ ಹೆಚ್ಚನ ವೈದ್ಯರಿಗೆ ಸೋಂಕು ತಗುಲಿದ್ದು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೇಂದ್ರ ಆರೋಗ್ಯ ಇಲಾಖೆ ನೀಡಿರುವ ವರದಿ ಪ್ರಕಾರ ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9,68,876 ಕ್ಕೆ ಏರಿಕೆಯಾಗಿದೆ. ಈ ಪೈಕಿ 6,12,815 ಜನರು ಸೋಂಕಿನಿAದ ಚೇತರಿಕೆ ಕಂಡಿದ್ದಾರೆ. 3,31,146 ಇನ್ನು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದುವರೆಗೂ ದೇಶದಲ್ಲಿ 24,915 ಜನರು ಕೊರೊನಾದಿಂದ ಮೃತಪಟ್ಟಿದ್ದಾರೆ.. ಒಂದು ತಿಂಗಳ ಹಿಂದೆ ಕರ್ನಾಟಕ ಟಾಪ್ 10 ರೊಳಗೆ ಇರಲಿಲ್ಲ. ಈಗ ಟಾಪ್ 3 ಬಂದಿದೆ. ಒAದು ಸಮಯದಲ್ಲಿ ಇಡೀ ಭಾರತಕ್ಕೆ ಕರ್ನಾಟಕ ಮಾದರಿಯಾಗಿತ್ತು. ಕೊವಿಡ್ ನಿಯಂತ್ರಣದಲ್ಲಿ […]

Advertisement

Wordpress Social Share Plugin powered by Ultimatelysocial