ಭಾರತ ತಂಡದ ಘಾತಕವೇಗಿ ಮೈಸೂರು ಎಕ್ಸ್ಪ್ರೆಸ್ ಎಂದೇ ಖ್ಯಾತಿ ಪಡೆದ ಜಾವಗಲ್ ಶ್ರೀನಾಥ್ ಅವರಿಗೆ ಪದ್ಮ ಶ್ರೀ ನಿಡಬೇಕು ಎಂದು ಮಾಜಿ ಭಾರತ ತಂಡದ ಆಟಗಾರ ದೂಡ್ಡ ಗಣೇಶ್ ಟ್ವೀಟ್ ಮಾಡಿದ್ದಾರೆ. ಅವರ ಟ್ವೀಟ್ನಲ್ಲಿ ಅವರು ಮುಖ್ಯಮಂತ್ರಿ ಬಿಎಸ್ವೈ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರ್ಸ್ವಾಮಿ ಹಾಗೂ ಕರ್ನಾಟಕದ ಮೂರು ಪ್ರಮುಖ ರಾಜಕೀಯ ಪಕ್ಷಗಳನ್ನು ಪ್ರಸ್ತಾಪಿಸಿ ಅವರು ಟ್ವೀಟ್ ಮುಖೇನ ಪದ್ಮ ಶ್ರೀ ನೀಡುವಂತೆ ಮನವಿ ಮಾಡಿಕೊಂಡ್ಡರು. […]