ಬೆಂಗಳೂರು ಉತ್ತರ ವಿಭಾಗದ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ. ನಾಲ್ವರು ಕುಖ್ಯಾತ ಕಳವು ಆರೋಪಿಗಳ ಬಂಧನ. ಆರೋಪಿಗಳಿಂದ 30 ಲಕ್ಷಮೌಲ್ಯದ 578 ಗ್ರಾಂ ಚಿನ್ನಾಭರಣ 235 ಗ್ರಾಂ ಬೆಳ್ಳಿ,15 ಸಾವಿರ ನಗದು, ಹಾಗೂ ಒಂದು ಬೈಕ್, ವಶಕ್ಕೆ ಪಡೆದ ರಾಜಗೋಪಾಲನಗರ ಪೊಲೀಸರು.ಇನ್ನು ಆರೋಪಿಗಳ ಬಂಧನದಿಂದ 12 ಪ್ರಕರಣಗಳ ಪತ್ತೆಜಾಲಹಳ್ಳಿ, ಸುಬ್ರಹ್ಮಣ್ಯ ನಗರದಲ್ಲಿ ಕಾರ್ಯಾಚರಣೆ ನಡೆದಿದೆ. ಇದನ್ನೂ ಓದಿ:ಬೆಳಿಗ್ಗೆ ಯಿಂದ ಸಂಜೆವರೆಗೂ ಬಸ್ ಸಂಚಾರ ಬಂದ್.