ಕೊರೊನಾ ಸಮಯದಲ್ಲಿ ರಾಜ್ಯದಲ್ಲಿ ಉಭಯ ರಾಷ್ಟಿçÃಯ ಪಕ್ಷಗಳು ಸರಸಪ್ಪರ ದಾಖಲೆಯ ಆರೋಪಕ್ಕೆ ಇಳಿದೆವೆ. ಪಕ್ಷ ಬೇಧ ಮರೆತು ಒಗ್ಗಟಿನ ಮಂತ್ರ ಜಪಿಸುವುದು ಬಿಟ್ಟು ರಾಜಕಾರಣಕ್ಕೆ ಇಳಿದೆವೆ.  ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ಕಟುವಾಗಿ ಟೀಕಿಸಿದ್ದರು.ವೈದ್ಯಕೀಯ ಉಪಕರಣಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲು ಸರ್ಕಾರಕ್ಕೆ ಭಯವೇಕೆ? ಸಚಿವರುಗಳು ಸತ್ಯವಂತರು ಏನ್ನುವುದಾದರೆ ತನಿಖೆ ಬೇಡ ಎನ್ನುವುದೇಕೆ? ಇದು ಭಂಡತನದ ಪರಮಾವಧಿ ಎಂದು ವಿಧಾನಸಭೆಯ ವಿರೋಧ […]

Advertisement

Wordpress Social Share Plugin powered by Ultimatelysocial