ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದಲ್ಲಿರುವಂತಹ ಗುರುದೇವ ಆಕಾಡಮೀಯ ಸಪ್ತಗಿರಿ ಪದವಿ ಪೂರ್ವ ಹಾಗೂ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ದಾನಿಗಳು  ಕೈಜೋಡಿಸಿದ್ದಾರೆ . ಉತ್ತಮ ಶಿಕ್ಷಣವನ್ನು ಸಹ ಈ ಕಾಲೇಜಿನಲ್ಲಿ ನೀಡಲಾಗುತ್ತಿದೆ. ಬಡ ವಿದ್ಯಾರ್ಥಿಗಳ ಕನಸು ನನಸು ಮಾಡುವ ನಿಟ್ಟಿನಲ್ಲಿ ಬಡಮಕ್ಕಳ ವಿದ್ಯಾಭ್ಯಾಸಕ್ಕೆ ದಾನಿಗಳು  ಕೈಜೋಡಿಸುತ್ತಿದ್ದಾರೆ ಪೋಷಕರು ಈ ಕಾಲೇಜಿನಲ್ಲಿ ಮಕ್ಕಳನ್ನು ಸೇರಿಸಲು ಕಾಲೇಜಿಗೆ ಮಕ್ಕಳನ್ನು ಎರಡು ದಿನ ಮುಂಚಿತವಾಗಿಯೇ ಕಾಲೇಜಿನ ತರಗತಿಗಳನ್ನು ಹಾಜರಾಗಿ ಕಾಲೇಜಿನ ಬಗ್ಗೆ ಸಂಕ್ಷಿಪ್ತವಾಗಿ […]

Advertisement

Wordpress Social Share Plugin powered by Ultimatelysocial